ಸಂಶಯ: ಕಣ್ಣೂರು ನಿವಾಸಿ ಕುಂಬಳೆಯಲ್ಲಿ ಸೆರೆ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಸಂಶಯ ರೀತಿಯಲ್ಲಿ ಕಂಡುಬಂದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ನಾವೂರು ನಿವಾಸಿ ರಂಜಿತ್ ಕುಮಾರ್ (೨೧) ಎಂಬಾತನನ್ನು ನಿನ್ನೆ ರಾತ್ರಿ ಎಸ್‌ಐ ವಿ.ಕೆ. ಅನೀಶ್ ಸೆರೆಹಿಡಿದಿದ್ದಾರೆ. ತನಿಖೆಗೊಳಪಡಿಸಿದ ಬಳಿಕ ಬಿಡುಗಡೆಗೊಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page