ಆಟೋರಿಕ್ಷಾ ಅಪಘಾತ: ಕೇಸು ದಾಖಲು

ಉಪ್ಪಳ: ಆಟೋ ರಿಕ್ಷಾ ಅಪಘಾತಕ್ಕೀಡಾಗಿ ಇಬ್ಬರು ಮಹಿ ಳೆಯರು ಗಾಯಗೊಂಡ  ಸಂಬಂಧ ಚಾಲಕನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಈ ತಿಂಗಳ 7ರಂದು ಬೆಳಿಗ್ಗೆ 8.10ರ ವೇಳ ಮೊರತ್ತಣೆಯಿಂದ ಹೊಸಂಗಡಿ ಭಾಗಕ್ಕೆ ತೆರಳತ್ತಿದ್ದ ರಿಕ್ಷಾ ಕಡಂಬಾರ್ ಮಿಲ್ಲಿನ ಬಳಿ  ಮಗುಚಿ ಬಿದ್ದಿತ್ತು. ಈ ವೇಳೆ ರಿಕ್ಷಾದಲ್ಲಿ ಕಡಂಬಾರು ಕೊಳಕೆಗದ್ದೆಮೂಲೆಯ ಸುಮತಿ (47) ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page