ಹೊಗೆಸೊಪ್ಪು ಉತ್ಪನ್ನ ವಶ

ಮಂಜೇಶ್ವರ: ನಿಷೇಧಿತ ಹೊಗೆಸೊಪ್ಪು ಉತ್ಪನ್ನ ಸಹಿತ ಓರ್ವನನ್ನು ಸೆರೆ ಹಿಡಿಯಲಾಗಿದೆ. ಬಾಯಾರ್ ಪದವುನಿಂ ದ ಪೆರ್ವೋಡಿ ನಿವಾಸಿ ಸುಬೈರ್ (೩೬) ನನ್ನು ನಿನ್ನೆ ಸಂಜೆ ಸೆರೆ ಹಿಡಿಯಲಾಗಿದೆ. ಈತನ ಕೈಯಲ್ಲಿದ್ದ ಚೀಲದಲ್ಲಿ ೩೦ ಪ್ಯಾಕೆಟ್ ಹೊಗೆಸೊಪ್ಪು ಉತ್ಪನ್ನ ವಶಪ ಡಿಸಲಾಗಿದೆ. ಎಸ್‌ಐ ನಿಖಿಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

RELATED NEWS

You cannot copy contents of this page