ಹಿರಣ್ಯದಲ್ಲಿ ರಾಶಿ ಹಾಕಿದ ತ್ಯಾಜ್ಯದಿಂದ ಸ್ಥಳೀಯರಿಗೆ ಸಮಸ್ಯೆ: ಕಾಂಗ್ರೆಸ್ನಿಂದ ಪಂ. ಕಚೇರಿ ಧರಣಿ
ಪೈವಳಿಕೆ: ಪೈವಳಿಕೆ ಪಂ.ನ ವಿವಿಧ ಭಾಗಗಳಿಂದ ಹಸಿರು ಕ್ರಿಯÁಸೇನೆ ಕಾರ್ಯಕತೆðಯರು ಸಂಗ್ರಹಿಸುವ ತ್ಯಾಜ್ಯಗಳನ್ನು ಬಾಯಾರು ಮುಳಿಗದ್ದೆಯ ಹಿರಣ್ಯದಲ್ಲಿನ ಎತ್ತರದ ಪ್ರದೇಶದಲ್ಲಿ ರ್ಕಾ ್ಝ್ತಔ್ಣÅ್ತWದ್ದು ಮಳೆಗಾಲದಲ್ಲಿ ಇದು ಪರಿಸರಕ್ಕೆ ದೋಷವಾಗಲಿದೆ. ಪಂಚಾಯತ್ ಆಡಳಿತದ ಈ ಅನಾಸ್ಥೆಗೆ ಎದುರಾಗಿ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಪಂಚಾಯತು ಕಚೇರಿ ಮುಂದೆ ಧರಣಿ ಮುಷ್ಕರ ನಡೆಸಲಾಯಿತು. ಕುಂಬಳೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲಕ್ಷ್ಮಣ ಪ್ರಭು ಉದ್ಘಾಟಿಸಿ, ಮಾತನಾಡಿ ವಾರದೊಳ ಗಾಗಿ ಈ ತ್ಯಾಜ್ಯ È್ಣವ್ಣ್ನಿ ಃÆÇಒ¥್ಣ ಸ್ಥಳಾಂತರಿಸದಿದ್ದರೆ ಹೋರಾಟಕ್ಕೆ ಪಕ್ಷ ಸಿದ್ಧವಾಗಬೇ ಕಾದೀತು ಎಂದು ಎಚ್ಚರಿಸಿದರು. ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪದಾಧಿಕಾರಿ ಗಳಾದ ಮೋಹನ ರೈ, ನಾರಾಯಣ ಏದಾರ್, ರಾಘವೇಂದ್ರ ಭಟ್ ಮಾತನಾಡಿದರು. ಶಾಜಿ ಎನ್.ಸಿ . ಸ್ವಾಗತಿಸಿ, ಕಮಲಹಾಸನ್ ವಂದಿಸಿದರು. ಅಬ್ದುಲ್ಲಾ ಹಾಜಿ, ಸುಬ್ರಾಯ ಸಾಯ, ಗಂಗಾಧರ ನಾಯ್ಕ, ಮುಸ್ತಫ ಮುಳಿಗದ್ದೆ, ಅಲೀ ಚೇವಾರು, ಉಮೇಶ ಮುಳಿಗದ್ದೆ, ಸುಂದರ ಸುದೆಂಬಳ, ಅಂದುAಞ ಹಾಜಿ ಆವಳ, ಅಬ್ದುಲ್ಲ ಶಾ, ಎಡ್ವರ್ಡ್, ಮುಸ್ತಫ ಪದವು, ಬಾತಿಷ ಪಾಕ, ನೇತೃತ್ವ ವಹಿಸಿದ್ದರು.