ಸೇವಾ ಭಾರತಿ ಮಂಗಲ್ಪಾಡಿ ಕಾರ್ಯಕರ್ತರಿಂದ ಅಪರಿಚಿತ ಮೃತದೇಹದ ಅಂತ್ಯಸಂಸ್ಕಾರ

ಉಪ್ಪಳ: ಅಪರಿಚಿತ ಮೃತ ದೇಹದ ಅಂತ್ಯಸAಸ್ಕಾರವನ್ನು ಸೇವಾ ಭಾರತಿ ಮಂಗಲ್ಪಾಡಿ ಕಾರ್ಯಕರ್ತರು ನೆರವೇರಿಸಿದರು. ಬಂದ್ಯೋಡು ಬಳಿ ಯ ಹಳೆಯ ಸರ್ವೀಸ್ ಸ್ಟೇಷನ್ ಕಟ್ಟಡದಲ್ಲಿ ಜೀರ್ಣಾವಸ್ಥೆಯಲ್ಲಿ ನಿನ್ನೆ ಬೆಳಿಗ್ಗೆ ಸುಮಾರು 50 ವರ್ಷ ಪ್ರಾಯ ದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತÄ. ಕುಂಬಳೆ ಪೊಲೀಸರ ನೇತೄತ್ವದಲ್ಲಿ ಮರಣೋತ್ತರ ಪರೀಕ್ಷೆ ಪೆರಿಯಾರಂನಲ್ಲಿ ನಡೆಸಿ ಬಳಿಕ ಪೊಲೀಸರ ಉಪಸ್ಥಿತಿಯಲ್ಲಿ ನಿನ್ನೆ ಸಂಜೆ ಚೆರುಗೋಳಿ ಹಿಂದೂ ರುದ್ರಭೂಮಿಯಲ್ಲಿ ಸೆವಾಭಾರತಿ ಮಂಗಲ್ಪಾಡಿ ಇದರ ಕಾರ್ಯರ್ತರು ಅಂತ್ಯಸAಸ್ಕಾರ ನಡೆಸಿದರು.

RELATED NEWS

You cannot copy contents of this page