ಕೇಂದ್ರ ಸರಕಾರದ ಯೋಜನೆಗಳನ್ನು ಬುಡಮೇಲುಗೊಳಿಸುವುದು ರಾಜ್ಯ ಸರಕಾರದ ಕುಲ ಕಸುಬು- ಶ್ರೀಕಾಂತ್

ಪೈವಳಿಕೆ :ಕೇಂದ್ರ ಸರಕಾರ ಜಾರಿ ಮಾಡುವ ಎಲ್ಲಾ ಜನಪರ ಯೋಜನೆ ಗಳನ್ನು ಬುಡಮೇಲು ಗೊಳಿಸುವುದು, ಹೆಸರು ಬದಲಾಯಿಸಿ ಯೋಜನೆ ಜನತೆಗೆ ಸಿಗದಂತೆ ಮಾಡುವುದು ರಾಜ್ಯದ ¯ಥಿÁ್ತ¿್ನ ೆಜ¾್ಣ್ನವ್ವಿ ಸರಕಾರದ ಕುಲ ಕಸುಬು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ಆರೋಪಿಸಿದರು. ಬಿಜೆಪಿ ಪೈವಳಿಕೆ ನಾರ್ತ್ ಸಮಿತಿ ಮಂಗಳವಾರ ಹಮ್ಮಿಕೊಂಡ ಜನ ಪಂಚಾಯತ್ ಸಾರ್ವಜನಿಕ ಸಭೆ ಬಾಯರ್ ಪದವುನಲ್ಲಿ ಮಾತನಾಡಿದರು. ಖಜಾನೆ ಲೂಟಿ ಹÉÆಡೆದಿರುವ ರಾಜ್ಯ ಸರಕಾರ ರಾಜ್ಯ ದಲ್ಲಿ ಸಂಬಳ, ಪೆನ್ಸನ್, ಯಾವುದು ನೀಡುತ್ತಿಲ್ಲ ಎಂದು ಆರೋಪಿಸಿದರು.
ಕೀರ್ತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಂಡಲÁಧ್ಯಕ್ಷ ಆದರ್ಶ್ ಬಿ ಎಂ, ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಮುಖಂಡರಾದ ಎ.ಕೆ ಕಯ್ಯಾರ್, ಮಣಿಕಂಠ ರೈ, ಅಶ್ವಿನಿ ಎಂ ಎಲ್, ಹರಿಶ್ಚಂದ್ರ ಎಂ, ಸದಾಶಿವ ಚೇರಾಲ್, ಪ್ರವೀಣ್ ಚಂದ್ರ ಬಲ್ಲಾಳ್, ಚಂದ್ರಾವತಿ, ಜಯಲಕ್ಷಿ÷್ಮಭಟ್, ಪುಷ್ಪ ಉಪಸ್ಥಿತರಿದ್ದರು. ಗೋಪಾಲ್ ಸಪsಲ್ಯ ಸ್ವಾಗತಿಸಿ, ಸತ್ಯಶಂಕರ್ ವಂದಿಸಿದರು.

RELATED NEWS

You cannot copy contents of this page