ಪೆರ್ಲದಲ್ಲಿ ಯುವಮೋರ್ಛಾ ಸಮಾವೇಶ ೨೫ರಂದು ಸಂದೀಪ್ ವಾರ್ಯರ್ ಪ್ರಧಾನ ಭಾಷಣ

ಪೆರ್ಲ: ಭಾರತೀಯ ಜನತಾ ಯುವಮೋರ್ಛಾ ಎಣ್ಮಕಜೆ ಪಂಚಾಯತ್ ಸಮಿತಿ ಆಶ್ರಯದಲ್ಲಿ ಯುವಸಮಾವೇಶ ಫೆ. ೨೫ರಂದು ಅಪರಾಹ್ನ ೩ ಗಂಟೆಗೆ ಪೆರ್ಲ ಪೇಟೆಯಲ್ಲಿ ನಡೆಯಲಿದೆ. ಮೋದಿಯ ಗ್ಯಾರಂಟಿ-ನವಕೇರಳ ಘೋಷಣೆ ಯೊಂದಿಗೆ ಸಮಾವೇಶ ನಡೆಯಲಿದೆ. ಬಿಡಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಉದ್ಘಾಟಿಸುವರು ಮುಖಂಡ ಸಂದೀಪ್ ವಾರ್ಯರ್ ಪ್ರಧಾನ ಭಾಷಣ ಮಾಡುವರು.   ಬಿಜೆಪಿ ಯುವಮೋರ್ಛಾ ಜಿಲ್ಲಾ ಸಮಿತಿ  ನೇತಾರರು ಭಾಗವಹಿಸುವರು.

Leave a Reply

Your email address will not be published. Required fields are marked *

You cannot copy content of this page