ಪೆರ್ಲದಲ್ಲಿ ಯುವಮೋರ್ಛಾ ಸಮಾವೇಶ ೨೫ರಂದು ಸಂದೀಪ್ ವಾರ್ಯರ್ ಪ್ರಧಾನ ಭಾಷಣ

ಪೆರ್ಲ: ಭಾರತೀಯ ಜನತಾ ಯುವಮೋರ್ಛಾ ಎಣ್ಮಕಜೆ ಪಂಚಾಯತ್ ಸಮಿತಿ ಆಶ್ರಯದಲ್ಲಿ ಯುವಸಮಾವೇಶ ಫೆ. ೨೫ರಂದು ಅಪರಾಹ್ನ ೩ ಗಂಟೆಗೆ ಪೆರ್ಲ ಪೇಟೆಯಲ್ಲಿ ನಡೆಯಲಿದೆ. ಮೋದಿಯ ಗ್ಯಾರಂಟಿ-ನವಕೇರಳ ಘೋಷಣೆ ಯೊಂದಿಗೆ ಸಮಾವೇಶ ನಡೆಯಲಿದೆ. ಬಿಡಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಉದ್ಘಾಟಿಸುವರು ಮುಖಂಡ ಸಂದೀಪ್ ವಾರ್ಯರ್ ಪ್ರಧಾನ ಭಾಷಣ ಮಾಡುವರು.   ಬಿಜೆಪಿ ಯುವಮೋರ್ಛಾ ಜಿಲ್ಲಾ ಸಮಿತಿ  ನೇತಾರರು ಭಾಗವಹಿಸುವರು.

You cannot copy contents of this page