ಉಣ್ಣಿತ್ತಾನ್‌ರ ಪರ್ಯಟನೆ 20ರಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ

ಕಾಸರಗೋಡು: ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರದಿಂದ ಸ್ಪರ್ಧಿಸುವ ಐಕ್ಯರಂಗದ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್ ಈ ತಿಂಗಳ 20ರಂದು ಮಂಜೇಶ್ವರ ವಿಧಾನಸಭಾ ಮಂಡಲದಲ್ಲಿ ಪರ್ಯಟನೆ ನಡೆಸುವರು.

ಬೆಳಿಗ್ಗೆ 8.30ಕ್ಕೆ ಬಾಯಾರ್‌ಪದವಿನಿಂದ ಆರಂಭಗೊಳ್ಳುವ ಪರ್ಯಟನೆ ರಾತ್ರಿ 8 ಗಂಟೆಗೆ ಮಜೀರ್ಪಳ್ಳದಲ್ಲಿ ಸಮಾಪ್ತಿಯಾಗಲಿದೆ. ಈ ಮಧ್ಯೆ ಕನಿಯಾಲ, ಧರ್ಮತ್ತಡ್ಕ, ಪೆರ್ಮುದೆ, ಚೇವಾರು, ಕಯ್ಯಾರು, ಜೋಡುಕಲ್ಲು, ಪೈವಳಿಕೆ, ಚಿಗುರುಪಾದೆ, ಮೀಯಪದವು, ಕಡಂಬಾರು, ಬಂಗ್ರಮಂಜೇಶ್ವರ, ಉದ್ಯಾವರ, ತೂಮಿನಾಡು, ಕೆದುಂಬಾಡಿ, ತೌಡುಗೋಳಿ, ಬಾಕ್ರಬೈಲು, ಆನೆಕಲ್ಲು ಮೊದಲಾದ ಕಡೆ ಪರ್ಯಟನೆ ಸಾಗಲಿದೆ.

Leave a Reply

Your email address will not be published. Required fields are marked *

You cannot copy content of this page