ಗಡಿನಾಡ ಸಾಂಸ್ಕೃತಿಕ ವಿನಿಮಯ ಪೂರ್ವಭಾವಿ ಸಭೆ, ಕನ್ನಡ ಪತ್ರಕರ್ತರ ಸಂಘದ ಮಹಾಸಭೆ
ಬದಿಯಡ್ಕ: ನಮ್ಮ ನಾಡಿನ ಪ್ರಾಚೀನ ಪರಂಪರೆಯಲ್ಲಿ ಮೂಡಿ ಬಂದ ಕಲಾ ಪ್ರಕಾರಗಳ ಸಂರಕ್ಷಣೆಗೆ ಪ್ರಯತ್ನಗಳನ್ನು ಮಾಡಬೇಕು, ನಮ್ಮ ಯೋಚನೆ, ಯೋಜನೆಗಳು ದೀರ್ಘಕಾಲೀನ ದೃಷ್ಟಿಯೊಂದಿಗೆ ಕಾರ್ಯಾನುಷ್ಠಾನಕ್ಕೆ ಒಳಗೊಳ್ಳುವಂತಿರಬೇಕು ಎಂದು ರಾಜ್ಯ ಜೀವವೈವಿಧ್ಯ ಮಂಡಳಿಯ ನಿರ್ದೇಶಕ, ಡಿವೈಎಸ್ಪಿ ಡಾ. ಎ. ಬಾಲಕೃಷ್ಣನ್ ಕರೆ ನೀಡಿದರು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿ ನಾಡ ಘಟಕ ಹಾಗೂ ಬೇಕಲದ ಕಣ್ಣನ್ ಪಾಟಾಳಿ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ಫೆ. ೧ರಂದು ಬೇಕಲದಲ್ಲಿ ನಡೆಯಲಿರುವ ಸಾಂಸ್ಕೃತಿಕ ಜಾನಪದ ವಿನಿಮಯದ ಅಂಗವಾಗಿ ಬಳ್ಳಪದವು ನಾರಾಯಣೀಯಂ ಸಂಗೀತ …
Read more “ಗಡಿನಾಡ ಸಾಂಸ್ಕೃತಿಕ ವಿನಿಮಯ ಪೂರ್ವಭಾವಿ ಸಭೆ, ಕನ್ನಡ ಪತ್ರಕರ್ತರ ಸಂಘದ ಮಹಾಸಭೆ”