ಗಡಿನಾಡ ಸಾಂಸ್ಕೃತಿಕ ವಿನಿಮಯ ಪೂರ್ವಭಾವಿ ಸಭೆ, ಕನ್ನಡ ಪತ್ರಕರ್ತರ ಸಂಘದ ಮಹಾಸಭೆ

ಬದಿಯಡ್ಕ: ನಮ್ಮ ನಾಡಿನ ಪ್ರಾಚೀನ ಪರಂಪರೆಯಲ್ಲಿ ಮೂಡಿ ಬಂದ ಕಲಾ ಪ್ರಕಾರಗಳ ಸಂರಕ್ಷಣೆಗೆ ಪ್ರಯತ್ನಗಳನ್ನು ಮಾಡಬೇಕು, ನಮ್ಮ ಯೋಚನೆ, ಯೋಜನೆಗಳು ದೀರ್ಘಕಾಲೀನ ದೃಷ್ಟಿಯೊಂದಿಗೆ ಕಾರ್ಯಾನುಷ್ಠಾನಕ್ಕೆ ಒಳಗೊಳ್ಳುವಂತಿರಬೇಕು ಎಂದು ರಾಜ್ಯ ಜೀವವೈವಿಧ್ಯ ಮಂಡಳಿಯ ನಿರ್ದೇಶಕ, ಡಿವೈಎಸ್‌ಪಿ ಡಾ. ಎ. ಬಾಲಕೃಷ್ಣನ್ ಕರೆ ನೀಡಿದರು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿ ನಾಡ ಘಟಕ ಹಾಗೂ ಬೇಕಲದ ಕಣ್ಣನ್ ಪಾಟಾಳಿ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ಫೆ. ೧ರಂದು ಬೇಕಲದಲ್ಲಿ ನಡೆಯಲಿರುವ ಸಾಂಸ್ಕೃತಿಕ ಜಾನಪದ ವಿನಿಮಯದ ಅಂಗವಾಗಿ ಬಳ್ಳಪದವು ನಾರಾಯಣೀಯಂ ಸಂಗೀತ …

ಹಿಂದೂ ಸಾಮಂತ ಅರಸು ಬಲ್ಲಾಳ ಸಮಾಜ ಸೇವಾಸಂಘ ಅಡ್ವಳ ವಲಯ ವಾರ್ಷಿಕ ಮಹಾಸಭೆ

ಮುಳ್ಳೇರಿಯ: ಹಿಂದೂ ಸಾಮಂತ ಅರಸು ಬಲ್ಲಾಳ ಸಮಾಜ ಸೇವಾ ಸಂಘ ಅಡ್ವಳ ವಲಯ ಇದರ  ವಾರ್ಷಿಕ ಮಹಾಸಭೆ ನಿನ್ನೆ ಅಡ್ವಳಬೀಡಿನಲ್ಲಿ ಜರಗಿತು. ಕೇಂದ್ರ ಸಮಿತಿ ಅಧ್ಯಕ್ಷ ಎ.ಬಿ. ಗಂಗಾಧರ ಬಲ್ಲಾಳ್ ಉದ್ಘಾಟಿಸಿದರು. ವಲಯ ಸಮಿತಿ ಅಧ್ಯಕ್ಷ ಮರಿಯಯ್ಯ ಬಲ್ಲಾಳ್ ಅಧ್ಯಕ್ಷತೆ ವಹಿಸಿದರು. ವಲಯ ಕಾರ್ಯದರ್ಶಿ ಎ.ಬಿ. ಮಧುಸೂದನ ಬಲ್ಲಾಳ್ ವರದಿ ಮಂಡಿಸಿದರು. ವಲಯ ಸಮಿತಿ ಗೌರವಾಧ್ಯಕ್ಷರಾದ ಬಾಲಕೃಷ್ಣ ಬಲ್ಲಾಳ್ ಅಡ್ವಳಬೀಡು, ಮರಿಯಯ್ಯ ಬಲ್ಲಾಳ್ ಅಡ್ವಳಬೀಡು, ಕೇಂದ್ರ ಸಮಿತಿ ಕಾರ್ಯದರ್ಶಿ ಜಗದೀಶ್ ಬಲ್ಲಾಳ್, ಮಹಿಳಾ ಸಂಘ ಕಾರ್ಯದರ್ಶಿ ಶ್ಯಾಮಲ …

ಎಕೆಪಿಎ ಕಾಸರಗೋಡು ವೆಸ್ಟ್ ಘಟಕದಿಂದ ಹೊಸ ವರ್ಷಾಚರಣೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿ ಯೇಷನ್ ಕಾಸರಗೋಡು ವೆಸ್ಟ್ ಘಟಕದ ವತಿಯಿಂದ ಹೊಸ ವರ್ಷಾಚರಣೆ ನಡೆಯಿತು. ಘಟಕದ ಅಧ್ಯಕ್ಷ ವಸಂತ ಕೆರೆಮನೆ ಅಧ್ಯಕ್ಷತೆ ವಹಿಸಿದರು. ಛಾಯಾಚಿತ್ರ ಸ್ಪರ್ಧೆ ಯಲ್ಲಿ ವಿಜೇತರಿಗೆ ಹಾಗೂ ಭಾಗ ವಹಿಸಿದವರಿಗೆ ಬಹುಮಾನ, ಪ್ರಮಾಣಪತ್ರ ನೀಡಲಾಯಿತು. ಪ್ರದೀಪ್ ಬೇಕಲ್ ಮುಖ್ಯ ಅತಿಥಿ ಯಾಗಿ ಭಾಗವಹಿಸಿದರು. ಹಿರಿಯ ಛಾಯಾಗ್ರಾಹಕ ಗೋವಿಂದನ್ ಚಂಗರಕ್ಕಾಡ್‌ರನ್ನು ಅಭಿನಂದಿಸ ಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ಮನೀಶ್‌ರಿಗೆ ದಿನೇಶ್  ಸ್ಮರಣಿಕೆ ನೀಡಿದರು. ವಲಯ ಅಧ್ಯಕ್ಷ ವಾಮನ್ ಕುಮಾರ್ ಮಾತನಾಡಿದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ …

ಮಿಂಚಿಪದವು ಕ್ಷೇತ್ರ ಬ್ರಹ್ಮಕಲಶೋತ್ಸವ: ಸಮಿತಿ ಪದಾಧಿಕಾರಿಗಳಿಂದ ಡಾ. ಡಿ. ವೀರೇಂದ್ರ ಹೆಗಡೆ ಭೇಟಿ

ಮಿಂಚಿಪದವು: ಇಲ್ಲಿನ ಶ್ರೀ ಕಾವೇರಮ್ಮ ಮಹಾಲಿಂಗೇಶ್ವರ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವ ಫೆಬ್ರವರಿ 22ರಿಂದ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಮಿತಿ ಪದಾಧಿಕಾರಿಗಳು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಇಂದು ಬೆಳಿಗ್ಗೆ  ಭೇಟಿ ಮಾಡಿದ ತಂಡದಲ್ಲಿ ಸೇವಾ ಸಮಿತಿ ಅಧ್ಯಕ್ಷ  ಸದಾನಂದ ಅಡ್ಕ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವರಾಮ, ಕಾರ್ಯದರ್ಶಿ ಜಯಕರ, ಕೋಶಾಧಿಕಾರಿ ನಾರಾಯಣ ಕೇಕಡ್ಕ, ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ, ಸಮಿತಿ ಸದಸ್ಯರಾದ ಗೋಕುಲ ಯಾದವ್, …

ಸಂವಿಧಾನ ಸಾಕ್ಷಿ: ಅಧ್ಯಾಪಿಕೆ- ವಿಲ್ಲೇಜ್ ಅಸಿಸ್ಟೆಂಟ್‌ರ ಸರಳ ವಿವಾಹ

ಪಾಲಕ್ಕಾಡ್: ಕರಿಮಣಿ, ಉಂಗುರ, ದಾರೆಯ ಸೀರೆ ಯಾವುದೂ ಇಲ್ಲದೆ ವಿವಾಹವಾದರೆ ಹೇಗಿರಬಹುದು? ಆದರೆ ಈ ರೀತಿಯ ಒಂದು ವಿವಾಹಕ್ಕೆ ನೆಮ್ಮಾರ ಸಬ್ ರಿಜಿಸ್ಟ್ರಾರ್ ಕಚೇರಿ ಸಾಕ್ಷ್ಯ ವಹಿಸಿದೆ. ಕೊಲ್ಲಂ ಕರುನಾಗಪಳ್ಳಿ ನಿವಾಸಿಯಾದ ಪಿ.ಎಸ್. ಶೀತಲ್ ಹಾಗೂ  ಐಲೂರು ನಿವಾಸಿಯಾದ ಆರ್. ಜಿತಿನ್‌ಕೃಷ್ಣರ ಮಧ್ಯೆಗಿನ ವಿವಾಹ ಯಾವುದೇ ದುಂದುವೆಚ್ಚದ ಕಾರ್ಯಗಳಿಲ್ಲದೆ ಸರಳವಾಗಿ ನೆರವೇರಿತು. ಸಂಬಂಧಿಕರನ್ನು ಸಾಕ್ಷಿಗಳನ್ನಾಗಿ ಮಾಡಿ ದೇಶದ ಸಂವಿಧಾನವನ್ನು ಹಸ್ತಾಂತರಿಸಿ ಪ್ರತಿಜ್ಞೆ ಸ್ವೀಕರಿಸಿ ಜಿತಿನ್ ಶೀತಲ್‌ಳನ್ನು ತನ್ನ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ಪಾಲಕ್ಕಾಡ್ ಕಣ್ಣಾಡಿ ಹೈಯರ್ ಸೆಕೆಂಡರಿ ಶಾಲೆಯ …

ವಿಧಾನಸಭಾ ಚುನಾವಣೆ: ಜಿಲ್ಲೆಯಲ್ಲಿ ಮತಯಂತ್ರಗಳ ಪರಿಶೀಲನೆ ಆರಂಭ

ಕಾಸರಗೋಡು:  ಈ ವರ್ಷ ನಡೆಯಲಿರುವ ಕೇರಳ ರಾಜ್ಯ ವಿಧಾನಸಭಾ ಚುನಾವಣೆಗೆ  ಜಿಲ್ಲೆಯಲ್ಲಿ ಉಪಯೋಗಿಸುವ  ಮತಯಂತ್ರಗಳ (ಇವಿಎಂ) ಹಾಗೂ ವಿವಿ ಪ್ಯಾಟ್‌ಗಳ  ಮೊದಲ ಹಂತದ ಪರಿಶೀಲನೆ ಇಂದು ಬೆಳಿಗ್ಗೆ ಆರಂಭಿಸ ಲಾಗಿದೆ. ಕಾಸರಗೋಡು ಕಲೆಕ್ಟರೇಟ್‌ನ  ವೇರ್ ಹೌಸ್‌ನಲ್ಲಿ  ಪ್ರತ್ಯೇಕ ಸಿದ್ಧಪಡಿಸಿದ ಹಾಲ್‌ನಲ್ಲಿ ನಡೆಯುವ  ಪರಿಶೀಲನೆ ಜನವರಿ ೨೫ರ ವರೆಗೆ ಮುಂದುವರಿಯಲಿದೆ.   ಭಾರತ್ ಇಲೆಕ್ಟ್ರೋ ನಿಕ್ಸ್ ಲಿಮಿಟೆಡ್ ನ ೫ ಮಂದಿ ಅಂಗೀಕೃತ ಇಂಜಿನಿಯರ್‌ರ ನೇತೃತ್ವದಲ್ಲಿ ಜಿಲ್ಲಾ ಚುನಾವಣೆ ಅಧಿಕಾರಿಯ ನೇರ ಮೇಲ್ನೋಟದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.  ಜಿಲ್ಲಾ ಚುನಾವಣಾ ಧಿಕಾರಿಯಾದ …

ಉಪ್ಪಳ ನಿವಾಸಿ ದುಬಾಯಿಯಲ್ಲಿ ನಿಧನ

ಉಪ್ಪಳ: ಉಪ್ಪಳ ನಿವಾಸಿ ಯುವಕ ದುಬಾಯಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಉಪ್ಪಳ ಹಿದಾಯತ್ ಬಜಾರ್ ನಿವಾಸಿ ಅಬ್ದುಲ್ ರಹ್ಮಾನ್ ಎಂಬವರ ಪುತ್ರ ಮುಹಮ್ಮದ್ ರಫೀಕ್ (27) ಮೃತಪಟ್ಟ ಯುವಕನಾಗಿದ್ದಾರೆ. ಇವರು ದುಬಾಯಿಯ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ನಿರ್ವಹಿಸು ತ್ತಿದ್ದರು. ಮೊನ್ನೆ ಸಂಜೆ ವಾಸಸ್ಥಳದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಇವರನ್ನು ಅಲ್ಲಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಯಾಗದೆ ನಿನ್ನೆ ಸಂಜೆ ಮೃತಪಟ್ಟಿರು ವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಕೆಎಂಸಿಸಿ ನೇತಾರರನ್ನು ಸಂಪರ್ಕಿಸಿ ಮೃತದೇಹವನ್ನು ಊರಿಗೆ ತರಲಿರುವ ಕ್ರಮ …

ಪ್ಲಸ್‌ವನ್ ವಿದ್ಯಾರ್ಥಿನಿಗೆ ಕಿರುಕುಳ ಯತ್ನ: ಸಂಬಂಧಿಕ ಕಸ್ಟಡಿಗೆ

ಕಾಸರಗೋಡು: ಮನೆಯಲ್ಲಿ ಏಕಾಂಗಿಯಾಗಿದ್ದ ಪ್ಲಸ್‌ವನ್ ವಿದ್ಯಾರ್ಥಿನಿಗೆ ವ್ಯಕ್ತಿಯೋರ್ವ ಕಿರುಕುಳ ನೀಡಲು ಯತ್ನಿಸಿರು ವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಪೋಕ್ಸೋ ಕೇಸು ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಸಂಬಂಧಿ ಕನಾದ ಸಂತೋಷ್ (5೦) ಎಂಬಾತ ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶವೊಂದರಲ್ಲಿ ಘಟನೆ ನಡೆದಿದೆ. ತಂದೆ ತಾಯಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಬಾಲಕಿ ಮಾತ್ರವೇ ಮನೆಯಲ್ಲಿದ್ದಳು. ಈವೇಳೆ ಮನೆಗೆ ತಲುಪಿದ ಆರೋಪಿ ಬಾಲಕಿಯನ್ನು ಬಿಗಿದಪ್ಪಿಕೊಂಡಿರು ವುದಾಗಿ ದೂರಲಾಗಿದೆ.  ಬಾಲಕಿ ಬೊಬ್ಬೆ ಹಾಕುತ್ತಾ …

ವರ್ಕಾಡಿ ಸುಳ್ಯಮೆಯಲ್ಲಿ ಕೋಳಿ ಅಂಕ ಕೇಂದ್ರಕ್ಕೆ ಪೊಲೀಸ್ ದಾಳಿ: ಮೂವರ ಸೆರೆ

ಉಪ್ಪಳ: ವರ್ಕಾಡಿ ಕೊಡ್ಲ ಮೊಗರು ಸುಳ್ಯಮೆಯಲ್ಲಿ  ಕೋಳಿ ಅಂಕ ಕೇಂದ್ರಕ್ಕೆ ಮಂಜೇಶ್ವರ ಪೊಲೀಸರು ದಾಳಿ ನಡೆಸಿ ಮೂರು ಮಂದಿಯನ್ನು ಬಂಧಿಸಿದ್ದಾರೆ.  ಮಂಗ ಳೂರು ಕುಂಪಲದ ಮಲ್ಲಿಕಾರ್ಜುನ (65), ತೊಕ್ಕೋಟುವಿನ  ಬಾಡಿಗೆ ಮನೆಯಲ್ಲಿ ವಾಸಿಸುವ ಎಸ್. ಗಣೇಶ (49), ವರ್ಕಾಡಿ ಬಾಕ್ರಬೈಲಿನ ಜನಾರ್ದನ (67) ಎಂಬಿವರನ್ನು ಮಂಜೇಶ್ವರ ಎಸ್‌ಐ ಕೆ.ಆರ್. ಉಮೇಶ್ ನೇತೃತ್ವದ ತಂಡ ಬಂಧಿಸಿದೆ. ಕೋಳಿ ಅಂಕ ಸ್ಥಳದಿಂದ 3220  ರೂಪಾಯಿ ಹಾಗೂ ಒಂದು ಕೋಳಿಯನ್ನು ವಶಪಡಿಸಲಾಗಿದೆ. ಬಂಧಿತರನ್ನು ನೋಟೀಸು ನೀಡಿ ಬಿಡುಗಡೆಗೊಳಿಸಲಾಗಿದೆಯೆಂದು    ಪೊಲೀಸರು ತಿಳಿಸಿದ್ದಾರೆ.  ಗುಪ್ತ …

ಹೊಯ್ಗೆ ಸಾಗಾಟ: ವಾಹನಗಳ ಮಾಲಕರ ವಿರುದ್ಧವೂ ಕೇಸು ದಾಖಲಿಸಲು ಕ್ರಮ

ಕುಂಬಳೆ: ಹೊಳೆಗಳಿಂದ ಅನಧಿಕೃತವಾಗಿ ಹೊಯ್ಗೆ ತೆಗೆದು ಸಾಗಾಟ ನಡೆಸುವ ವಾಹನಗಳ ಆರ್.ಸಿ. ಮಾಲಕರ ವಿರುದ್ಧ ಕಳವು ಆರೋಪ ಹೊರಿಸಿ ಅವರನ್ನು ಬಂಧಿಸಲು ಕುಂಬಳೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ನಿನ್ನೆ ಮುಂಜಾನೆ ಕುಂಬಳೆ, ಮೊಗ್ರಾಲ್ ಅಂಡರ್‌ಪಾಸ್‌ಗಳ ಮೂಲಕ ಹೊಯ್ಗೆ ಸಾಗಿಸುತ್ತಿದ್ದ ಎರಡು ಟಿಪ್ಪರ್‌ಲಾರಿಗಳನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಈ ವೇಳೆ ಆ ಲಾರಿಗಳ ಚಾಲಕರು ಓಡಿ ಪರಾರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಲಾರಿಗಳ ಆರ್‌ಸಿ ಮಾಲಕರ ವಿರುದ್ಧ ಕೇಸು ದಾಖ ಲಿಸಲು ಹಾಗೂ ಅವರನ್ನು ಬಂಧಿಸಲು ಎಸ್‌ಐ ಕೆ. ಶ್ರೀಜೇಶ್ …