ಮವ್ವಾರಿನಲ್ಲಿ 6 ಮಂದಿಗೆ ಕಚ್ಚಿ ಗಾಯಗೊಳಿಸಿದ ಬೀದಿ ನಾಯಿಯ ರಂಪಾಟ ಕೊನೆಗೊಳಿಸಲು ಸ್ಥಳೀಯರ ಆಗ್ರಹ
ಮವ್ವಾರು: ಕಪ್ಪು ನಾಯಿಯೊಂದು ಮವ್ವಾರು ಪರಿಸರದಲ್ಲಿ ಸ್ಥಳೀಯರಿಗೆ ಭೀತಿ ಸೃಷ್ಟಿಸಿ ಅಲೆದಾಡುತ್ತಿರುವುದಾಗಿ ದೂರಲಾಗಿದೆ. ಈ ಪರಿಸರದ ಆರು ಮಂದಿಗೆ ಈ ನಾಯಿ ಕಚ್ಚಿ ಗಾಯ ಗೊಳಿಸಿದ್ದು, ಇವರು ಇಂಜಕ್ಷನ್ ಪಡೆಯಬೇಕಾದ ಸ್ಥಿತಿ ನಿರ್ಮಾ ಣವಾಗಿದೆ. ಮವ್ವಾರು ವಿಶ್ವಕರ್ಮ ಭಜನಾ ಮಂದಿರ ಪರಿಸರದಲ್ಲಿ ಹಾಗೂ ಪೇಟೆಯಲ್ಲಿ ತಿರುಗಾಡು ತ್ತಿರುವ ಈ ನಾಯಿಗೆ ಕೆಲವರು ಆಹಾರ ನೀಡುತ್ತಿರುವುದಾಗಿಯೂ ದೂರಲಾಗಿದೆ. ಇದರಿಂದಾಗಿ ಈ ಪರಿಸರವನ್ನು ಬಿಟ್ಟು ಕದಲದೆ ಇಲ್ಲಿನ ಜನರಿಗೆ ಭೀತಿಯೊಡ್ಡಿ ಅಲೆದಾಡುತ್ತಿದೆ. ಅಂಗನವಾಡಿ ಪರಿಸರದಲ್ಲೂ ನಾಯಿ ಅಲೆದಾಡುತ್ತಿದ್ದು, ಇಲ್ಲಿಗೆ ಬರುವ …
Read more “ಮವ್ವಾರಿನಲ್ಲಿ 6 ಮಂದಿಗೆ ಕಚ್ಚಿ ಗಾಯಗೊಳಿಸಿದ ಬೀದಿ ನಾಯಿಯ ರಂಪಾಟ ಕೊನೆಗೊಳಿಸಲು ಸ್ಥಳೀಯರ ಆಗ್ರಹ”