ತಲಪಾಡಿಯಲ್ಲಿ ಸರಣಿ ಅಪಘಾತ : ಹಲವರಿಗೆ ಗಾಯ; ರಿಕ್ಷಾ ಚಾಲಕನಿಗೆ ಗಂಭೀರ
ಮಂಜೇಶ್ವರ: ತಲಪಾಡಿಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ಗಂಭೀರ ವಾಗಿ ಗಾಯಗೊಂಡಿದ್ದು, ಆಟೋ ದಲ್ಲಿದ್ದ ಇಬ್ಬರು ಮತ್ತು ಕಾರುಗಳಲ್ಲಿ ದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ನಿನ್ನೆ ಸಂಜೆ 6.15ರ ಸುಮಾರಿಗೆ ಅಪಘಾತ ಸಂಭವಿಸಿದೆ. ಕಾಸರಗೋಡು ಕಡೆಯಿಂದ ಮಂ ಗಳೂರಿನತ್ತ ತೆರಳುತ್ತಿದ್ದ ಕಂಟೈನರ್ ಲಾರಿ ಆಟೋ ರಿಕ್ಷಾಕ್ಕೆ ಡಿsಕ್ಕಿಯÁಗು ವುದನ್ನು ತಪ್ಪಿಸಲು ಚಾಲಕ ಬಲ ಭಾಗಕ್ಕೆ ತಿರುಗಿಸಿದಾಗ ಎದುರಿನಿಂದ ಬರುತ್ತಿದ್ದ ಮತ್ತೊಂದು ಲಾರಿ ಹಾಗೂ ಮೂರು ಕಾರು, ಆಟೋ ರಿಕ್ಷಾಕ್ಕೆ ಡಿsಕ್ಕಿ ಹೊಡೆದಿದೆ. ಡಿsಕ್ಕಿಯ ರಭಸಕ್ಕೆ …
Read more “ತಲಪಾಡಿಯಲ್ಲಿ ಸರಣಿ ಅಪಘಾತ : ಹಲವರಿಗೆ ಗಾಯ; ರಿಕ್ಷಾ ಚಾಲಕನಿಗೆ ಗಂಭೀರ”