ಭಾರೀ ಬಿಸಿ: ಮತ್ಸ್ಯ ಸಂಪತ್ತು ವಂಶನಾಶ; ಬೆದರಿಕೆಯಲ್ಲಿ; ಮೀನುಕಾರ್ಮಿಕರಿಗೆ ಸಂಕಷ್ಟ
ಕುಂಬಳೆ: ಬೇಸಿಗೆ ಬಿಸಿಯಲ್ಲಿ ಸಮುದ್ರತೀರ ವಲಯ ಬರದತ್ತ ಸಾಗುತ್ತಿದೆ. ಮೀನುಕಾರ್ಮಿಕರು ಇಷ್ಟರ ಮಟ್ಟಿಗೆ ಬರಕ್ಕೆ ತುತ್ತಾದ, ಸಂದಿಗ್ದತೆಗೀಡಾದ ಕಾಲ ಇರಲಿಲ್ಲವೆಂದು ಮೀನು ಕಾರ್ಮಿಕರು ತಿಳಿಸುತ್ತಾರೆ. ಕಳೆದ ವರ್ಷದ ಮಳೆಗಾಲ, ಟ್ರೋಲಿಂಗ್ ನಿಷೇಧ ಎಲ್ಲ ಮುಗಿದು ಸಮುದ್ರಕ್ಕೆ ತೆರಳಿದ ಮೀನು ಕಾರ್ಮಿಕರು ನಿರಾಶೆಹೊಂದಿದ್ದರು. ಮೀನಿನ ಲಭ್ಯತೆಯ ಕೊರತೆ, ಕಡಲಬ್ಬರ, ಅಸಹನೀಯವಾದ ಬಿಸಿಯಿಂದ ಮೀನು ಸಂಪತ್ತು ನಾಶವಾದ ಹಿನ್ನೆಲೆಯಲ್ಲಿ ಈ ವರ್ಷ ಸಮುದ್ರತೀರ ನಿವಾಸಿಗಳು ಉಪವಾಸದಲ್ಲಿದ್ದಾರೆ. ಮೀನುಗಾರಿಕೆ ಯನ್ನು ಕೈಬಿಡುವ ಸನ್ನಿವೇಶ ಪ್ರಸ್ತುತ ಇದೆ ಎಂದು ಪರಂಪರಾಗತ ಮೀನುಕಾರ್ಮಿಕರು ನುಡಿಯುತ್ತಾರೆ. …
Read more “ಭಾರೀ ಬಿಸಿ: ಮತ್ಸ್ಯ ಸಂಪತ್ತು ವಂಶನಾಶ; ಬೆದರಿಕೆಯಲ್ಲಿ; ಮೀನುಕಾರ್ಮಿಕರಿಗೆ ಸಂಕಷ್ಟ”