ವಿದ್ಯುತ್ ಸಮಸ್ಯೆಗೆ ಪರಿಹಾರವಿಲ್ಲ : ರಾಜ್ಯ ಈ ತಿಂಗಳು ಪೂರ್ಣವಾಗಿ ಕತ್ತಲಲ್ಲಿ
ತಿರುವನಂತಪುರ: ರಾಜ್ಯ ಎದು ರಿಸುತ್ತಿರುವ ತೀವ್ರ ವಿದ್ಯುತ್ ಸಮಸ್ಯೆಗೆ ಸದ್ಯ ಪರಿಹಾರ ಉಂಟಾಗದು. ಇದರಿಂ ದಾಗಿ ರಾಜ್ಯದಲ್ಲಿ ಕಠಿಣ ವಿದ್ಯುತ್ ನಿಯಂತ್ರಣ ಏರ್ಪಡಿಸಲಾಗಿದೆ. ಸದ್ಯ ಹೊರಗಿನಿಂದ ಅಗತ್ಯದಷ್ಟು ವಿದ್ಯುತ್ ಖರೀದಿಸಲು ಯಾವುದೇ ಸಾಧ್ಯತೆಗಳು ಇಲ್ಲವಾಗಿದ್ದು, ಇದರಿಂದಾಗಿ ಈ ತಿಂಗಳು ಪೂರ್ಣವಾಗಿ ರಾಜ್ಯ ಕತ್ತಲಲ್ಲೇ ಕಳೆಯಬೇಕಾಗಿ ಬರಲಿದೆ. ಇಂತಹ ನಿಯಂತ್ರಣ ಈ ತಿಂಗಳ 30ರ ತನಕ ಮುಂದುವರಿಯಲಿದೆ ಎಂದು ಸ್ವತಃ ವಿದ್ಯುತ್ ಖಾತೆ ಸಚಿವ ಸನ್ನಿ ಜೋಸೆಫ್ ಹೇಳಿದ್ದಾರೆ. ಈ ಕುರಿತಾದ ಅಧಿಕೃತ ಘೋಷಣೆಯನ್ನು ರಾಜ್ಯ ವಿದ್ಯುನ್ಮಂಡಳಿ ಇಂದು …
Read more “ವಿದ್ಯುತ್ ಸಮಸ್ಯೆಗೆ ಪರಿಹಾರವಿಲ್ಲ : ರಾಜ್ಯ ಈ ತಿಂಗಳು ಪೂರ್ಣವಾಗಿ ಕತ್ತಲಲ್ಲಿ”