ಪೆರಿಯ ಬಜಾರ್ನಲ್ಲಿ 3 ಗೂಡಂಗಡಿಗಳಿಗೆ ಕಿಚ್ಚು: ದುಷ್ಕರ್ಮಿಗಳು ತಲುಪಿದ್ದು ಬೈಕ್ನಲ್ಲೆಂಬ ಶಂಕೆ
ಕಾಸರಗೋಡು: ಪೆರಿಯ ಬಜಾರ್ನಲ್ಲಿ ಮೂರು ಗೂಡಂಗಡಿಗಳಿಗೆ ಕಿಚ್ಚಿರಿಸಲಾಗಿದೆ. ಪೆರಿಯ ಪೆಟ್ರೋಲ್ ಬಂಕ್ ಸಮೀಪದ ಮುಹಮ್ಮದ್ ಕುಂಞಿ, ನವೋದಯ ಶಾಲೆ ಸಮೀಪದ ಮುಹಮ್ಮದ್ ಕುಂಞಿ, ನವೋದಯ ನಗರ ಎಮಿನ್ ಶಾಲೆಯ ಸಮೀಪದ ಜಬ್ಬಾರ್ ಎಂಬಿವರ ಅಂಗಡಿಗಳಿಗೆ ಕಿಚ್ಚಿರಿಸಲಾಗಿದೆ. ಈ ಮೂರು ಅಂಗಡಿಗಳು ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಾಗಿ ವಿಭಿನ್ನ ಸ್ಥಳಗಳಲ್ಲಿದೆ. ಮಾಹಿತಿ ತಿಳಿದು ಬೇಕಲ ಪೊಲೀಸರು ಹಾಗೂ ಕಾಞಂಗಾಡ್ನಿಂದ ಅಗ್ನಿಶಾಮಕ ದಳ ತಲುಪಿ ಬೆಂಕಿ ನಂದಿಸಿದೆ. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಅಧಿಕಾರಿ ಗಣೇಶ್, ಇ. ಶಿಜು, ಎ. …
Read more “ಪೆರಿಯ ಬಜಾರ್ನಲ್ಲಿ 3 ಗೂಡಂಗಡಿಗಳಿಗೆ ಕಿಚ್ಚು: ದುಷ್ಕರ್ಮಿಗಳು ತಲುಪಿದ್ದು ಬೈಕ್ನಲ್ಲೆಂಬ ಶಂಕೆ”