ವರ್ಕಾಡಿ ಸುಳ್ಯಮೆಯಲ್ಲಿ ಕೋಳಿ ಅಂಕ ಕೇಂದ್ರಕ್ಕೆ ಪೊಲೀಸ್ ದಾಳಿ: ಮೂವರ ಸೆರೆ
ಉಪ್ಪಳ: ವರ್ಕಾಡಿ ಕೊಡ್ಲ ಮೊಗರು ಸುಳ್ಯಮೆಯಲ್ಲಿ ಕೋಳಿ ಅಂಕ ಕೇಂದ್ರಕ್ಕೆ ಮಂಜೇಶ್ವರ ಪೊಲೀಸರು ದಾಳಿ ನಡೆಸಿ ಮೂರು ಮಂದಿಯನ್ನು ಬಂಧಿಸಿದ್ದಾರೆ. ಮಂಗ ಳೂರು ಕುಂಪಲದ ಮಲ್ಲಿಕಾರ್ಜುನ (65), ತೊಕ್ಕೋಟುವಿನ ಬಾಡಿಗೆ ಮನೆಯಲ್ಲಿ ವಾಸಿಸುವ ಎಸ್. ಗಣೇಶ (49), ವರ್ಕಾಡಿ ಬಾಕ್ರಬೈಲಿನ ಜನಾರ್ದನ (67) ಎಂಬಿವರನ್ನು ಮಂಜೇಶ್ವರ ಎಸ್ಐ ಕೆ.ಆರ್. ಉಮೇಶ್ ನೇತೃತ್ವದ ತಂಡ ಬಂಧಿಸಿದೆ. ಕೋಳಿ ಅಂಕ ಸ್ಥಳದಿಂದ 3220 ರೂಪಾಯಿ ಹಾಗೂ ಒಂದು ಕೋಳಿಯನ್ನು ವಶಪಡಿಸಲಾಗಿದೆ. ಬಂಧಿತರನ್ನು ನೋಟೀಸು ನೀಡಿ ಬಿಡುಗಡೆಗೊಳಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಗುಪ್ತ …
Read more “ವರ್ಕಾಡಿ ಸುಳ್ಯಮೆಯಲ್ಲಿ ಕೋಳಿ ಅಂಕ ಕೇಂದ್ರಕ್ಕೆ ಪೊಲೀಸ್ ದಾಳಿ: ಮೂವರ ಸೆರೆ”