ಎಲ್ಡಿಎಫ್ನ ಅಭಿವೃದ್ಧಿ ಮುನ್ನಡೆ ಜಾಥಾಕ್ಕೆ ಅದ್ದೂರಿಯ ಚಾಲನೆ
ಕುಂಬಳೆ: ಕೇಂದ್ರ ಮುಂಗಡಪತ್ರದಲ್ಲಿ ಕೇರಳದ ಯಾವುದೇ ಬೇಡಿಕೆಗಳನ್ನು ಪರಿಗಣಿಸಿಲ್ಲ. ಕೇರಳವನ್ನು ನಿರ್ಲಕ್ಷಿಸಲು ಈ ರಾಜ್ಯ ಯಾವುದರಲ್ಲಿ ಅನರ್ಹತೆಹೊಂ ದಿದೆಯೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶ್ನಿಸಿದ್ದಾರೆ. ನಿನ್ನೆ ಕುಂಬಳೆ ಯಿಂದ ಆರಂಭಗೊಂಡ ಎಲ್ಡಿಎಫ್ನ ಉತ್ತರ ಕೇರಳ ಅಭಿವೃದ್ಧಿ ಮುನ್ನಡೆ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೇರಳದಲ್ಲಿ ಕಡಲಾಮೆಗಳು ಮಾತ್ರವಲ್ಲ ಇರುವುದೆಂದು ತಿಳಿಸಿದ ಮುಖ್ಯಮಂತ್ರಿ, ಕೇರಳದೊಂದಿಗೆ ಕೇಂದ್ರ ಹೊಂದಿರುವ ನಿಲುವಿನಲ್ಲಿ ಯಾವುದೇ ಬದಲಾವಣೆ ಉಂಟಾಗಿಲ್ಲವೆಂದೂ ತಿಳಿಸಿದರು. ಇದರ ಜೊತೆಗೆ ಕೇರಳದಲ್ಲಿ 2016ರಿಂದ ನಡೆದ ಅಭಿವೃದ್ಧಿ ಚಟುವಟಿಕೆಗಳನ್ನು ಮುಖ್ಯಮಂತ್ರಿ ವಿವರಿಸಿದರು. ಶಿಕ್ಷಣ …
Read more “ಎಲ್ಡಿಎಫ್ನ ಅಭಿವೃದ್ಧಿ ಮುನ್ನಡೆ ಜಾಥಾಕ್ಕೆ ಅದ್ದೂರಿಯ ಚಾಲನೆ”