ತನ್ನನ್ನು ಹಾಗೂ ಪಕ್ಷವನ್ನು ಅವಮಾನಿಸಲು ಗೂಢ ತಂತ್ರ- ಎಂ.ಎಲ್. ಅಶ್ವಿನಿ
ಕಾಸರಗೋಡು: ಸುಳ್ಳು ವರದಿ ಪ್ರಕಟಿಸಿ ತನ್ನನ್ನು ಹಾಗೂ ಪಕ್ಷದ ಜಿಲ್ಲಾ ನಾಯಕತ್ವವನ್ನು ಅವಮಾನಿ ಸಲು ಗೂಢ ಪ್ರಯತ್ನ ನಡೆಯುತ್ತಿ ದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದ್ದಾರೆ. ನಡೆಯದ ಮಂಡಲ ಅವಲೋಕನ ಸಭೆಯಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ನಾಯಕತ್ವ ಹಾಗೂ ತನ್ನ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಪ್ರಕಟಿಸಿವೆ. ಮತ ಸೇರಿಸಲು ಸೂಕ್ತ ಚಟುವಟಿಕೆ ನಡೆಸಿಲ್ಲವೆಂದೂ ಮಗನ ಮತ ಕೂಡಾ ಸೇರಿಸಿಲ್ಲವೆಂಬ ಆರೋಪ ಸತ್ಯಕ್ಕೆ ದೂರವಾದುದಾಗಿದೆ. ಮತ ಸೇರಿಸಲು ಬೇಕಾದ ಎಲ್ಲಾ …
Read more “ತನ್ನನ್ನು ಹಾಗೂ ಪಕ್ಷವನ್ನು ಅವಮಾನಿಸಲು ಗೂಢ ತಂತ್ರ- ಎಂ.ಎಲ್. ಅಶ್ವಿನಿ”