ಬಿರುಸುಗೊಂಡ ಮಂಜೇಶ್ವರ ಕ್ಷೇತ್ರ ವಿವಿಧ ಪಕ್ಷ ಅಭ್ಯರ್ಥಿಗಳ ಪರ್ಯಟನೆ
ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವಿವಿಧ ಪಕ್ಷಗಳ ಅಭ್ಯರ್ಥಿಗಳ ಬಿರುಸಿನ ಪ್ರಚಾರ ಮುಂದುವರಿಯುತ್ತಿದೆ. ಬಿಜೆಪಿಯ ಕೆ. ಸುರೇಂದ್ರನ್ ನಿನ್ನೆ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಮತದಾರರನ್ನು ಭೇಟಿಯಾದರು. ಸಂಜೆ ವೇಳೆ ಹನುಮಾನ್ನಗರ ತೀರ ಪ್ರದೇಶಕ್ಕೆ ಭೇಟಿ ನೀಡಿ ಮೀನುಗಾರರ ಸಮಸ್ಯೆ ಬಗ್ಗೆ ಆಲಿಸಿದರು. ತೀವ್ರ ಕಡಲ್ಕೊರೆತ ಸಮಯದಲ್ಲೂ ಮೀನುಗಾರರು ತಮ್ಮ ಮನೆಗಳನ್ನು ಕಳೆದುಕೊಂಡಾಗಲೂ ತಿರುಗಿ ನೋಡದ ಶಾಸಕರಾಗಿದ್ದಾರೆ ಮಂಜೇಶ್ವರದಲ್ಲಿರುವುದೆಂದು ಸುರೇಂದ್ರನ್ ಆರೋಪಿಸಿದರು. ಬಿಜೆಪಿ ದಕ್ಷಿಣಕನ್ನಡ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, …
Read more “ಬಿರುಸುಗೊಂಡ ಮಂಜೇಶ್ವರ ಕ್ಷೇತ್ರ ವಿವಿಧ ಪಕ್ಷ ಅಭ್ಯರ್ಥಿಗಳ ಪರ್ಯಟನೆ”