ಮಂಡಲ, ಮಕರಜ್ಯೋತಿ ಉತ್ಸವ ಸಮಾಪ್ತಿ: ಶಬರಿಮಲೆ ಕ್ಷೇತ್ರದ ಬಾಗಿಲು ಮುಚ್ಚಿ ಕೀಲಿಕೈ ಹಸ್ತಾಂತರ
ಶಬರಿಮಲೆ: ಮಂಡಲ, ಮಕರ ಜ್ಯೋತಿ ಮಹೋತ್ಸವಕ್ಕೆ ಸಮಾಪ್ತಿ ಹಾಡಿ ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರದ ಬಾಗಿಲು ಮುಚ್ಚಲಾಯಿತು. ಪಂದಳಂ ರಾಜಪ್ರತಿನಿಧಿ ಪುನರ್ತಂನಾಳ್ ನಾರಾಯಣವರ್ಮರವರ ಕ್ಷೇತ್ರ ಭೇಟಿಯ ಬಳಿಕ ಬೆಳಿಗ್ಗೆ 6.45ಕ್ಕೆ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. 5 ಗಂಟೆಗೆ ಬಾಗಿಲು ತೆರೆದು ಗಣಪತಿ ಹೋಮ ನಡೆಸಲಾಯಿತು. ಬಳಿಕ ಚಿನ್ನಾಭರಣಗಳನ್ನು ವಾಪಸ್ ಅರಮನೆಗೆ ಕೊಂಡೊಯ್ಯುವ ಶೋಭಾಯಾತ್ರೆ ಆರಂಭಗೊಂಡಿತು. ಪೆರಿಯ ಸ್ವಾಮಿ ಮರುದವನ ಶಿವನ್ಕುಟ್ಟಿಯವರ ನೇತೃತ್ವದಲ್ಲಿ ೩೦ ಮಂದಿಯ ತಂಡ ಚಿನ್ನಾಭರಣಗಳ ಜೊತೆ ಅರಮನೆಗೆ ಹಿಂತಿರುಗಿದೆ. ಈ ತಿಂಗಳ ೨೩ರಂದು ಇದು …
Read more “ಮಂಡಲ, ಮಕರಜ್ಯೋತಿ ಉತ್ಸವ ಸಮಾಪ್ತಿ: ಶಬರಿಮಲೆ ಕ್ಷೇತ್ರದ ಬಾಗಿಲು ಮುಚ್ಚಿ ಕೀಲಿಕೈ ಹಸ್ತಾಂತರ”