ಲೈಂಗಿಕ ಆರೋಪ: ಸಿಪಿಎಂ ಮುಖಂಡ ಸುಧಾಕರ ಪಕ್ಷದಿಂದ ಅಮಾನತು; ತನಿಖೆಗೆ 3 ಮಂದಿಯ ತಂಡ
ಕಾಸರಗೋಡು: ಸಿಪಿಎಂ ಮುಖಂಡ ಕಾಟುಕುಕ್ಕೆಯ ಸುಧಾಕರನನ್ನು ಪಕ್ಷದಿಂದ ಅಮಾನತು ಮಾಡಲಾ ಗಿದೆ. ಲೈಂಗಿಕ ಆರೋಪಕ್ಕೆ ಸಂಬಂ ಧಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಆರೋಪದ ಬಗ್ಗೆ ತನಿಖೆ ನಡೆಸಲು ಈ ವ್ಯಕ್ತಿ ಒಳಗೊಂಡ ಕುಂಬಳೆ ಏರಿಯಾ ಸಮಿತಿಯ ಮೂರು ಮಂದಿ ಮುಖಂಡರಿಗೆ ಹೊಣೆ ನೀಡ ಲಾಗಿದೆ. ಕುಂಬಳೆ ಇಚ್ಲಂಗೋಡು ಎಲ್ಪಿ ಶಾಲೆಯ ಅಧ್ಯಾಪಕನಾಗಿ ರುವ ಸುಧಾಕರ ಎಣ್ಮಕಜೆ ಪಂಚಾಯತ್ನ ಬಾಳೆಮೂಲೆ ೩ನೇ ವಾರ್ಡ್ ಸದಸ್ಯನಾಗಿದ್ದು, ಸಿಪಿಎಂ ಕುಂಬಳೆ ಏರಿಯಾ ಕಾರ್ಯದರ್ಶಿಯಾ ಗಿದ್ದನು. 1995ರಿಂದ ಜಿಲ್ಲೆಯ ನಿವಾಸಿ ಯಾದ ಓರ್ವೆ …
Read more “ಲೈಂಗಿಕ ಆರೋಪ: ಸಿಪಿಎಂ ಮುಖಂಡ ಸುಧಾಕರ ಪಕ್ಷದಿಂದ ಅಮಾನತು; ತನಿಖೆಗೆ 3 ಮಂದಿಯ ತಂಡ”