ಹಿರಿಯ ವ್ಯಾಪಾರಿ ನಿಧನ

ಬದಿಯಡ್ಕ:  ಬದಿಯಡ್ಕ ಬಸ್ ನಿಲ್ದಾಣ ಬಳಿಯ ನಿವಾಸಿ ಉಮಾನಾಥ್ ಕಾಮತ್ (72) ನಿನ್ನೆ ರಾತ್ರಿ ನಿಧನ ಹೊಂದಿದರು. ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತನೂ ಆಗಿದ್ದ ಇವರು ಬದಿಯಡ್ಕದ ವಿದ್ಯಾದೀಪ ವೆರೈಟಿ ಸ್ಟೋರ್ಸ್‌ನ ಮಾಲಕನಾಗಿದ್ದರು. ಮೃತರು ಪತ್ನಿ ಉಷಾ ಕಾಮತ್, ಮಕ್ಕಳಾದ ದೀಪ, ವಿದ್ಯಾ, ಅಳಿಯ ಪ್ರಮೋದ್ ಕುಮಾರ್ ಕಿಣಿ, ಸಹೋ ದರ ಸುಬ್ರಹ್ಮಣ್ಯ ಕಾಮತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page