ಕುವೈತ್ ಬೆಂಕಿ ಆಕಸ್ಮಿಕದಿಂದ ಮೃತಪಟ್ಟವರ ಕುಟುಂಬಗಳಿಗೆ ನಷ್ಟ ಪರಿಹಾರ ಇಂದು

ಕಾಸರಗೋಡು: ಕುವೈತ್‌ನಲ್ಲಿ ಬೆಂಕಿ ಆಕಸ್ಮಿಕದಿಂದ ಮೃತಪಟ್ಟ ಕಾಸರಗೋಡು ಜಿಲ್ಲೆಯ ನಿವಾಸಿಗಳ ಕುಟುಂಬಗಳಿಗೆ ನಷ್ಟಪರಿಹಾರವನ್ನು ಇಂದು ಸಂಜೆ ಸಜಿವ ಕಡನ್ನಪಳ್ಳಿ ರಾಮಚಂದ್ರನ್ ಮೃತಪಟ್ಟವರ ಮನೆಗೆ ತಲುಪಿ ಹಸ್ತಾಂತರಿಸುವರು. ಚೆರ್ಕಳ ಕುಂಡಡ್ಕದ ರಂಜೀತ್, ತೃಕ್ಕರಿಪುರದ ಪಿ. ಕೇಳುರವರ ಕುಟುಂಬಗಳಿಗೆ ಸಚಿವರು ನಷ್ಟ ಪರಿಹಾರ ಹಸ್ತಾಂತರಿಸುವರು.

Leave a Reply

Your email address will not be published. Required fields are marked *

You cannot copy content of this page