ಬಿಎಂಎಸ್ ಟೈಲರಿಂಗ್ ಯೂನಿಟ್ ಸಮ್ಮೇಳನ

ಉಪ್ಪಳ: ಬಿ.ಎಂ.ಎಸ್ ಟೈಲ ರಿಂಗ್ ಕಾರ್ಮಿಕರ ಸಂಘ ನಾರಾ ಯಣ ಮಂಗಲ ಘಟಕದ ಸಮ್ಮೇಳನ. ನಾರಾಯಣ ಮಂಗಲದಲ್ಲಿ ಜರಗಿತು .ಅಧ್ಯಕ್ಷತೆಯನ್ನು ಯೂನಿಟ್ ಅಧ್ಯಕ್ಷೆ ನಾಗವೇಣಿ ದಿನೇಶ್ ವಹಿಸಿದರು. ಬಿ. ಎಂ .ಎಸ್ . ಜಿಲ್ಲಾ ಉಪಾಧ್ಯÀ್ಯಕ್ಷ ಶ್ರೀನಿವಾಸನ್ ಉದ್ಘಾಟಿಸಿದರು. ಕುಂ ಬಳೆ ವಲಯ ಕೋಶಾಧಿಕಾರಿ ಐತ್ತಪ್ಪ ನಾರಾಯಣ ಮಂಗಲ ಮುಂದಿನ ಕಾರ್ಯಕ್ರಮಗಳನ್ನು ವಿವರಿಸಿದರು. ಯೂನಿಟಿನ ಕಾರ್ಯದರ್ಶಿ ವಿಶಾಲಾಕ್ಷಿ ಗಣೇಶ್ ಸ್ವಾಗತಿಸಿ, ಸುಹಾಸಿನಿ ಗೋಪಾಲಕೃಷ್ಣ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page