ವರ್ಕಾಡಿ ಕುಟುಂಬಾರೋಗ್ಯ ಕೇಂದ್ರಕ್ಕೆ ಐಯುಎಂಎಲ್ ಮಾರ್ಚ್

ವರ್ಕಾಡಿ : ವರ್ಕಾಡಿ ಕುಟುಂಬಾರೋಗ್ಯ ಕೇಂದ್ರದಲ್ಲಿ ಸಂಜೆಯ ತನಕ ಒ.ಪಿ ವಿಭಾಗ ತೆರೆಯಬೇಕು, ರಜಾದಿನಗಳಲ್ಲಿಯೂ ಒ.ಪಿ ವಿಭಾಗ ತೆರೆಯಬೇಕು, ಲ್ಯಾಬ್ ಕಾಯÁðಚರಿಸಬೇಕು, ಆಂಬುಲೆನ್ಸ್ ಸೇವೆ ಲಭ್ಯಗೊಳಿಸಬೇಕು, ಹೆಚ್ಚಿಸಿದ ಒ.ಪಿ ದರ ಹಿಂತೆಗೆಯಬೇಕು ಮುಂತಾದ ಬೇಡಿಕೆಗಳನ್ನಿಟ್ಟು ಐಯುಎಂಎಲï ವರ್ಕಾಡಿ ಸಮಿತಿಯ ಆಶ್ರಯದಲ್ಲಿ ವರ್ಕಾಡಿ ಕುಟುಂಬರೋಗ್ಯ ಕೇಂದ್ರಕ್ಕೆ ಮಾರ್ಚ್ ಹಾಗೂ ಧರಣಿ ನಡೆಯಿತು. ಐಯುಎಂಎಲï ಮಂಡಲ ಅಧ್ಯಕ್ಷ ಅಜೀಜ್ ಹಾಜಿ ಮರಿಕೆ ಉದ್ಘಾಟಿಸಿದರು. ಏ ಮುಹಮ್ಮದ್ ಪಾವೂರು ಅಧ್ಯಕ್ಷತೆ ವಹಿಸಿದರು. ಎ.ಕೆ. ಆರಿಫ್ ಮÁತನಾಡಿದರು. ಸೈಫುಲ್ಲ ತಂಙಳ್, ಮಂಜೇಶ್ವರ ಅಬ್ದುಲ್ಲ, ಮಾದೇರಿ ಮೂಸ ಹಾಜಿ ತೋಕೆ ಶುಭಾಸಂಸನೆಗೈದರು. ಅಬ್ದುಲ್ ಮಜೀದ್ ಬಿ.ಎ, ಸ್ವಾಗತಿಸಿ, ಹಾರಿಸ್ ಪಾವೂರು ವಂದಿಸಿದರು. ಮುಹಮ್ಮದ್ ಧರ್ಮನಗರ, ಉಮರಬ್ಬ ಆನೆಕಲ್, ಬಾವಹಾಜಿ ಅರಿಬೈಲ್, ಇಬ್ರಾಹಿಂ ಕಜೆ, ಅಲಿ ಎ.ಖÁದರ್ ಆನೆಕಲ್ಲÄ, ರಝಕ್ ಕೆದಂಬಾಡಿ, ಬದ್ರುದ್ದೀನ್ ಪಾವೂರು, ಸಲೀಂ ಧರ್ಮನಗರ, ಮುತ್ತಲಿಬ್ ಕೆದಂಬಾಡಿ, ಲತೀಫ್ ತೋಕೆ, ಮುಹಮ್ಮದ್ ಬಟ್ಯಾಡ್ಕ, ಅಬ್ದುಲ್ಲ ಬಹರೈನ್, ಮೊಯಿದಿನ್ ಕುಂಞÂ ನಂದ್ರಬೈಲ್, ಡಿಬಿಎ ಖÁದರ್, ಅಶ್ರಫ್, ಹಾರಿಸ್ ಬದ್ರಿ, ಅಹ್ಮದ್ ಕುಂಞÂ ಒಡಂಗಳ, ಹಮೀದ್ ನೆಲ್ಲೆಂಗಿ, ರಝಕ್ ಸೂಫಿನಗರ, ಕರೀಂ ಪಾತೂರು, ಸವಾದ್ ಪಾತೂರು, ಆರ್.ಕೆ. ರಝÁಕ್ ಧರ್ಮನಗರ ಮಾರ್ಚ್ಗೆ ನೇತೃತ್ವ ನೀಡಿದರು.

Leave a Reply

Your email address will not be published. Required fields are marked *

You cannot copy content of this page