ವಿದ್ಯುತ್ ದೀಪ, ಅಲಂಕಾರಗಳಿಂದ ಕಂಗೊಳಿಸುತ್ತಿರುವ ಕುಂಬಳೆ ಪೇಟೆ

ಕುಂಬಳೆ: ಈ ತಿಂಗಳ ೧೬ರಿಂದ ೨೯ರವರೆಗೆ ನಡೆಯಲಿರುವ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುನಃ ಪ್ರತಿಷ್ಠೆ ಮತ್ತು ವಾರ್ಷಿಕ ಜಾತ್ರೆಯ ಅಂಗವಾಗಿ ಕುಂಬಳೆ ಪೇಟೆಯನ್ನು ವಿದ್ಯುತ್ ದೀಪ, ಅಲಂಕಾರಗಳಿಂದ ಶೃಂಗರಿಸಲಾಗಿದೆ. ಕುಂಬಳೆ ಪೇಟೆಯಿಂದ ಭಾಸ್ಕರನಗರವರೆಗೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ದೇವಿನಗರ ಹಾಗೂ ಆರಿಕ್ಕಾಡಿವರೆಗೂ, ಒಳ ಪ್ರದೇಶಗಳಲ್ಲೂ ಅಲಂಕರಿಸಲಾಗಿದೆ.

You cannot copy contents of this page