ಹಿರಿಯ ಕೃಷಿಕ ನಿಧನ

ಕಾಸರಗೋಡು:  ನೆಲ್ಲಿಕುಂಜೆ ಶಾಂತಿ ನಿಲಯ ತೋಟತ್ತಿಲ್ ನಿವಾಸಿ ಎನ್.ಬಿ. ಪದ್ಮನಾಭನ್ (74) ನಿಧನ ಹೊಂದಿದರು. ಇವರು ಹಿರಿಯ ಭತ್ತ ಕೃಷಿಕನಾಗಿದ್ದರು. ಇವರಿಗೆ ಹಲವು ಪುರಸ್ಕಾರಗಳೂ ಲಭಿಸಿವೆ. ಇವರ ಪತ್ನಿ ನಿರ್ಮಲ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಸಹೋದರಿ ಯರಾದ ಲಕ್ಷ್ಮಿ, ಶಾರದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page