ಕೂಲಿ ಕಾರ್ಮಿಕ ನೇಣು ಬಿಗಿದು ಆತ್ಮಹತ್ಯೆ

ಕಾಸರಗೋಡು: ಬೆದ್ರಡ್ಕ ರಾಮನಗರ ಕಾವಿಲ್ ಹೌಸ್ ನಿವಾಸಿ ಎನ್. ವಿನೋದ್ ಕುಮಾರ್ (೪೬) ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಕೂಲಿ ಕಾರ್ಮಿಕನಾಗಿದ್ದರು. ಮೃತರು ತಂದೆ ನಾರಾಯಣನ್- ತಾಯಿ ಹೇಮಲತಾ, ಪತ್ನಿ ಸುಜಾತ, ಮಗಳು ಸ್ನೇಹ, ಸಹೋದರರಾದ ಉದಯನ್, ಉತ್ತಮನ್, ಸಹೋದರಿ ಇಂದುಲೇಖ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page