ಕೇರಳೀಯನಾದ ವಿ. ನಾರಾಯಣನ್ ಐಎಸ್ ಆರ್‌ಒ ಚೆಯರ್‌ಮ್ಯಾನ್

ಬೆಂಗಳೂರು: ಐಎಸ್‌ಆರ್‌ಒದ ಅಧ್ಯಕ್ಷರಾಗಿ ಕೇರಳೀಯ ವ್ಯಕ್ತಿ ನೇಮಕ ಗೊಂಡಿದ್ದಾರೆ.  ವಲಿಯಮಲ ಲಿಕ್ವಿಡ್ ಪ್ರೊಪಲ್ಶನ್ ಸೆಂಟರ್‌ನ ನಿರ್ದೇಶಕರಾಗಿರುವ ವಿ. ನಾರಾಯ ಣನ್‌ರನ್ನು ಐಎಸ್‌ಆರ್‌ಒ ಅಧ್ಯಕ್ಷ ರಾಗಿ ನೇಮಕ ಮಾಡಲಾಗಿದೆ.  ಪ್ರಸ್ತುತವಿರುವ ಅಧ್ಯಕ್ಷರು ಈ ತಿಂಗಳ 14ರಂದು ನಿವೃತ್ತರಾಗುವರು. ವಿ. ನಾರಾಯಣನ್ ನಾಗರಕೋವಿಲ್ ನಿವಾಸಿಯಾಗಿದ್ದು, ಕಲಿತಿರುವುದು ಹಾಗೂ ವಾಸವಾಗಿರುವುದು ತಿರುವ ನಂತಪುರದಲ್ಲಾಗಿದೆ.  ರೋಕೆಟ್ ಆಂಡ್ ಸ್ಪೇಸ್ ಕ್ರಾಫ್ಟ್ ಪ್ರೊಪಲ್ಶನ್ ತಜ್ಞನಾಗಿರುವ  ಡಾ. ವಿ. ನಾರಾ ಯಣನ್ 1984ರಲ್ಲಿ ಐಎಸ್‌ಆರ್‌ಒ ಸೇರಿದ್ದಾರೆ.

Leave a Reply

Your email address will not be published. Required fields are marked *

You cannot copy content of this page