ನೀರ್ಚಾಲು ಶಾಲೆಯ 20 ಮಂದಿಗೆ ಎಲ್ಲಾ ವಿಷಯಗಳಲ್ಲಿ ಎಪ್ಲಸ್
ಬದಿಯಡ್ಕ: ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ 178 ಮಂದಿ ಪರೀಕ್ಷೆ ಬರೆದಿದ್ದು 176 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ 99% ಫಲಿತಾಂಶವನ್ನು ತಂದಿದ್ದಾರೆ. ಪ್ರಸ್ತುತ ಶಾಲೆಯ ವಿದ್ಯಾರ್ಥಿಗಳಾದ ಅಕ್ಷಯ ಕೃಷ್ಣ ಎನ್, ಅನ್ಸಿಟ ರೋಡ್ರಿಗಸ್ , ಆನ್ಸನ್ ವಿಯೋನ್ ಕ್ರಾಸ್ತ, ಅರವಿಂದ, ಅರೊನ್ ಫ್ರೆಂಕ್ ಕ್ರಾಸ್ತಾ, ಆಶಾ ಪ್ರಿಯಾ ಲೋಬೋ, ಭಾರಧ್ವಾಜ್ ಎಸ್, ದೀಕ್ಷಿತ್ ಎಂ, ಡೆಲಿಶಿಯಾ ಕ್ರಾಸ್ತಾ, ಗ್ರೆನಿಶ ರೊಡ್ರಿಗಸ್ ಕೆ, ಹಿತೇಶ್ ಕೃಷ್ಣ ಎಂ ಎಸ್, ಮಂಜಿತ್ ರಾಜ್ ಬಿ ಎಂ, ಪ್ರಣಮ್ಯ ಶ್ಯಾಮ್ ಎನ್, ಪ್ರಣವ್ ಕುಮಾರ್, ರಮ್ಯಾ ಎಸ್, ಸಾಯಿ ಪ್ರಾರ್ಥನ್ ಡಿ ಕೆ, ಶಮಂತ್ ಎಸ್, ಶಮಿತಾ ವಿ ಎಲ್, ಸುಮಂತ್ ಕೃಷ್ಣ ಪಿ, ಸುರಕ್ಷಿತ್ ಬಿ ಎಲÁ್ಲ ವಿಷಯಗಳಲ್ಲಿ ಎ+ ಪಡೆದಿದ್ದಾರೆ.