ಕಲ್ಪೆಟ್ಟ: ಪತ್ನಿ ಮತ್ತು ಮಗನನ್ನು ಇಂದು ಮುಂಜಾನೆ ಕಡಿದು ಕೊಲೆಗೈದು ಬಳಿಕ ಮನೆ ಯಜಮಾನ ನೇಣಿಗೆ ಶರಣಾದ ಘಟನೆ ವಯನಾಡ್ ಚೇತಲದಲ್ಲಿ ನಡೆದಿದೆ. ಚೇತಲ ಪುತ್ತನ್ ಪುರೈಕಲ್ ಬಿಂದು, ಮಗ ಬೇಸಿಲ್ ಎಂಬವರನ್ನು ಕಡಿದು ಕೊಲೆಗೈದ ಬಳಿಕ ಮನೆ ಯಜಮಾನ ಶಾಜು ನೇಣು ಬಿಗಿದು ಸಾವನ್ನಪ್ಪಿದ್ದಾನೆ.

ಕಲ್ಪೆಟ್ಟ: ಪತ್ನಿ ಮತ್ತು ಮಗನನ್ನು ಇಂದು ಮುಂಜಾನೆ ಕಡಿದು ಕೊಲೆಗೈದು ಬಳಿಕ ಮನೆ ಯಜಮಾನ ನೇಣಿಗೆ ಶರಣಾದ ಘಟನೆ ವಯನಾಡ್ ಚೇತಲದಲ್ಲಿ ನಡೆದಿದೆ. ಚೇತಲ ಪುತ್ತನ್ ಪುರೈಕಲ್ ಬಿಂದು, ಮಗ ಬೇಸಿಲ್ ಎಂಬವರನ್ನು ಕಡಿದು ಕೊಲೆಗೈದ ಬಳಿಕ ಮನೆ ಯಜಮಾನ ಶಾಜು ನೇಣು ಬಿಗಿದು ಸಾವನ್ನಪ್ಪಿದ್ದಾನೆ.








You cannot copy contents of this page