ಪೆರಡಾಲ: ಶ್ರೀ ಉದನೇಶ್ವರ ಕುಣಿತ ಭಜನಾ ಸಂಘ ಉದ್ಘಾಟನೆ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಭಜನಾ ಸಂಘ ಇದರ ಆಶ್ರಯದಲ್ಲಿ ಆರÀಂ¨sಸಿದ ಶ್ರೀ ಉದನೇಶ್ವರ ಕುಣಿತ ಭಜನೆ ಸಂಘವನ್ನೂ ಅರ್ಚಕ ಬಾಲಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸಿ ಚಾಲನೆ ನೀಡಿದರು. ಮೊಕ್ತೇಸರ ಶ್ರೀ ಪಿಜಿ.ಜಗನ್ನಾಥ ರೈ, ಸೀತಾರಾಮ ನವಕಾನ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಯುವ ಸಮಿತಿ ಅಧ್ಯಕ್ಷ ಶ್ರೀಶ ಕುಮಾರ್ ಪಂಜಿತ್ತಡ್ಕ, ಕಾರ್ಯದರ್ಶಿ ಭಾಸ್ಕರ. ಪಿ. ಭಜನಾ ಸಂಘದ ಸದ್ಯಸರು, ಶಿವ ಶಕ್ತಿ ಕ್ಲಬ್ ಸದಸ್ಯರು ಉಪಸ್ಥಿತ ರಿದ್ದರು.

Leave a Reply

Your email address will not be published. Required fields are marked *

You cannot copy content of this page