ಬದಿಯಡ್ಕದಲ್ಲಿ ಸಿಪಿಎಂ ಕಾರ್ಯಕರ್ತನಿಗೆ ಹಲ್ಲೆ: ಇಬ್ಬರು ಬಿಜೆಪಿ ಕಾರ್ಯಕರ್ತರ ವಿರುದ್ಧ ನರಹತ್ಯಾ ಯತ್ನಕ್ಕೆ ಕೇಸು

ಬದಿಯಡ್ಕ: ಬಿಜೆಪಿಗೆ ರಾಜೀ ನಾಮೆ ನೀಡಿ ಸಿಪಿಎಂಗೆ ಸೇರ್ಪ ಡೆಗೊಂಡ ದ್ವೇಷದಿಂದ ಯುವ ಕನ ಮೇಲೆ ಹಲ್ಲೆಗೈದ ಬಗ್ಗೆ ದೂರ ಲಾಗಿದೆ.  ಪೈಕ ಅರ್ಲಡ್ಕದ ಕೃಷ್ಣ (೪೮)ಎಂಬವರಿಗೆ ಹಲ್ಲೆಗೈಯ್ಯ ಲಾಗಿದೆ.  ಗಾಯಗೊಂಡ ಇವರನ್ನು ಚೆಂಗಳದ ನಾಯ ನಾರ್ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ.  ನಿನ್ನೆ ಈ ಘಟನೆ ನಡೆದಿದೆ. ಕೃಷ್ಣರ ದೂರಿನಂತೆ ಬಿಜೆಪಿ ಕಾರ್ಯಕರ್ತ ರಾದ ಗಿರೀಶ್, ವಿಶ್ವನಾಥ ಎಂಬಿವರ ವಿರುದ್ಧ ಬದಿಯಡ್ಕ ಪೊಲೀಸರು ನರಹತ್ಯಾಯತ್ನ ಕೇಸು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page