ಬಿಸಿಲ ಬೇಗೆ: ಸ್ವಿಫ್ಟ್ ಬಸ್‌ಗಳಲ್ಲಿ ಕರ್ಟನ್

ಕಾಸರಗೋಡು: ಬೇಸಿಗೆ ಕಾಲದ ಬಿಸಿಲ ಬೇಗೆ ಹೆಚ್ಚಾಗುತ್ತಿರುವ  ಹಿನ್ನೆಲೆಯಲ್ಲಿ  ಸ್ವಿಫ್ಟ್ ಸೂಪರ್ ಫಾಸ್ಟ್ ಬಸ್‌ಗಳ ಕಿಟಿಕಿ ಬಾಗಿಲುಗಳಿಗೆ ಕರ್ಟನ್ ಅಳವಡಿಸಲು ಕೆಎಸ್‌ಆರ್ ಟಿಸಿ ತೀರ್ಮಾನಿಸಿದೆ. ಸ್ವಿಫ್ಟ್ ಬಸ್ ಗಳಲ್ಲಿ ಪ್ರಯಾಣಿಕರು ನೀಡಿದ ದೂರಿನ ಆಧಾರದಲ್ಲಿ ಕೆಎಸ್‌ಆರ್‌ಟಿಸಿ ಈ ತೀರ್ಮಾನಕ್ಕೆ ಬಂದಿದೆ. ಮಾತ್ರವಲ್ಲ ಕರ್ಟನ್ ಅಳವಡಿಕೆಯನ್ನೂ ಆರಂಭಿ ಸಿದೆ. ಇದರಂತೆ ೩೦ ಸ್ವಿಫ್ಟ್ ಬಸ್ ಗಳಲ್ಲಿ  ಈಗಾಗಲೇ ಕರ್ಟನ್ ಅಳವಡಿಸಿಸಲಾ ಗಿದೆ. ಎಲ್ಲಾ ಸೂಪರ್ ಫಾಸ್ಟ್ ಸ್ವಿಫ್ಟ್ ಬಸ್‌ಗಳು ಮತ್ತು ಹೊಸದಾಗಿ ಖರೀದಿ ಸಲ್ಪಡುವ ಸ್ವಿಫ್ಟ್ ಬಸ್‌ಗಳಲ್ಲಿ ಇಕ್ಕಡೆಗ ಳಲ್ಲೂ ಇನ್ನು ಕರ್ಟನ್ ಅಳವಡಿ ಸಲಾಗು ವುದು. ಸ್ವಿಫ್ಟ್ ಬಸ್‌ಗಳ ಕನ್ನಡಿಗಳನ್ನು ಅಳ ವಡಿಸಲಾಗುತ್ತಿದ್ದು, ಅದು ಗಾಳಿ ಬಸ್ಸಿನೊಳ ಗೆ ಪ್ರವೇಶಿಸಲು ಅಡಚಣೆ ಸೃಷ್ಟಿಸು ತ್ತಿದೆ. ಅದಕ್ಕೆ ಪರಿಹಾರಕಂಡು ಕೊಳ್ಳಲು ಈಗ ಈ ಕರ್ಟನ್‌ಗಳನ್ನು ಅಳವಡಿಸಲಾಗುತ್ತದೆ.

Leave a Reply

Your email address will not be published. Required fields are marked *

You cannot copy content of this page