ಬಿ.ಎಂ.ಎಸ್ ಪುತ್ತಿಗೆ ಪಂಚಾಯತ್ ನಿರ್ಮಾಣ ಯೂನಿಯನ್ ಸಮ್ಮೇಳನ

ಉಪ್ಪಳ: ಬಿಎಂಎಸ್‌ನ ಪುತ್ತಿಗೆ ಪಂಚಾಯತ್ ನಿರ್ಮಾಣ ಘಟಕ ಸಮ್ಮೇಳನ ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರದಲ್ಲಿ ಜರಗಿತು. ಸೀತಾಂಗೋಳಿ ಯೂನಿಟ್ ಅಧ್ಯಕ್ಷ ನಾಗೇಶ್ ಆಚಾರ್ಯ ಬಿ ಅಧ್ಯಕ್ಷತೆ ವಹಿಸಿದರು. ಯೂನಿಯನ್ ಜಿಲ್ಲಾಧ್ಯಕ್ಷ ಅನಿಲ್ ಬಿ ನಾಯರ್ ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ಐತ್ತಪ್ಪ ನಾರಾಯಣಮಂಗಲ ಮಾತನಾಡಿದರು. ರಾಜಮೋಹನ್ ಪಿ, ರಾಮಚಂದ್ರ ಕುಲಾಲ್, ರಾಜು ಬಿ ಭಾಗವಹಿಸಿದರು.

You cannot copy contents of this page