ಮರದ ರೆಂಬೆ ದೇಹದ ಮೇಲೆ ಬಿದ್ದು ಕಾರ್ಮಿಕ ಮೃತ್ಯು

ಹೊಸದುರ್ಗ: ಮರ ತುಂಡರಿಸುತ್ತಿದ್ದಾಗ ರೆಂಬೆ ದೇಹದ ಮೇಲೆ ಬಿದ್ದು ಗಾಯಗೊಂಡ ಕಾರ್ಮಿಕ ಮೃತಪಟ್ಟರು. ಅಂಬಲತ್ತರ ಇರಿಯ ಮಂಡೆಂಙನದ ಕೆ. ಮಾಧವನ್ (೪೦) ಎಂಬವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ  ಮಧ್ಯೆ ಮೃತಪಟ್ಟಿದ್ದಾರೆ. ಲಾಲೂರ್ ವಲಿಯಕಡವ್ ಕಾನದ ಕಿಣಿ-ಮೀನಾಕ್ಷಿ ದಂಪತಿಯ ಪುತ್ರನಾದ ಮೃತರು ಪತ್ನಿ ರುಕ್ಮಿಣಿ, ಮಕ್ಕಳದ ದಿಯ ಮಾಧವನ್, ದೀಕ್ಷಿತ್ ಮಾಧವನ್, ಸಹೋದರಿ ಶ್ರೀಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page