ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲೆಸೆತ

ಕಾಸರಗೋಡು:  ತಿರುವನಂ ತಪುರದಿಂದ ಕಾಸರಗೋಡಿಗೆ ಬರು ತ್ತಿದ್ದ ವಂದೇ  ಭಾರತ್ ಎಕ್ಸ್‌ಪ್ರೆಸ್ ರೈಲಿಗೆ  ಕಲ್ಲೆಸೆತವುಂಟಾಗಿದೆ. ನಿನ್ನೆ ಬೆಳಿಗ್ಗೆ 9.25ರ ವೇಳೆ ರೈಲು ತೃಶೂರಿಗೆ ತಲುಪಿದಾಗ ಕಲ್ಲೆಸೆತವುಂ ಟಾಗಿದ್ದು, ಇದರಿಂದ  ಎರಡು ಬೋಗಿಗಳ ಗಾಜು ಪುಡಿಗೈಯ್ಯಲ್ಪ ಟ್ಟಿದೆ. ಪ್ರಯಾಣಿಕರು ಗಾಯಗಳಿ ಲ್ಲದೆ ಅಪಾಯ ದಿಂದ ಪಾರಾಗಿ ದ್ದಾರೆ. ಇದೇ ವೇಳೆ ಕಲ್ಲೆಸೆದ ವ್ಯಕ್ತಿಯನ್ನು ಆರ್‌ಪಿಎಫ್ ಕಸ್ಟಡಿಗೆ ತೆಗೆದುಕೊಂಡಿದೆ. ಈ ಹಿಂದೆಯೂ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲೆಸೆತವುಂಟಾಗಿದೆ.

RELATED NEWS

You cannot copy contents of this page