ವೇ|ಮೂ| ಗಣೇಶ ನಾವಡರಿಗೆ ಗೌರವಾರ್ಪಣೆ ೧೧ರಂದು

ಮೀಯಪದವು : ಚಿಗುರುಪಾದೆ ಶ್ರೀ ಮಹಾಲಿಂ ಗೇಶ್ವರ ದೇವ ಸ್ಥಾನ ಜಾತ್ರಾ ಮಹೋತ್ಸವ ಫೆ. 11ರಂದು ಜರಗಲಿದ್ದು, ಆ ಸಂದರ್ಭ ವೈದಿಕ ವಿದ್ವಾಂಸ ವೇದಮೂರ್ತಿ ಗಣೇಶ ನಾವಡ ಮೀಯಪದವು ಅವರಿಗೆ ಗೌರವಾರ್ಪಣೆ ಜರಗಲಿದೆ. ಗಣೇಶ ನಾವಡರು ವೈದಿಕ, ಯಕ್ಷಗಾನ, ತಾಳಮದ್ದಳೆ , ಭಜನೆ, ಕ್ರೀಡೆ ಹೀಗೆ ಹಲವು ರಂಗಗಳಲ್ಲಿ ತನನ್ನು ತಾನು ಸಕ್ರಿಯರಾಗಿ ತೊಡಗಿಸಿಕೊಂಡವರು. ಇದನ್ನು ಗುರುತಿಸಿ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಕ್ಷೇತ್ರ ತಂತ್ರಿವರ್ಯ ವರ್ಕಾಡಿ ಬ್ರಹ್ಮಶ್ರೀ ದಿನೇಶ ಕೃಷ್ಣ ತಂತ್ರಿ, ವೇದಮೂರ್ತಿ ಬೋಳಂತಕೋಡಿ ರಾಮಭಟ್ ಹಾಗೂ ಗಣ್ಯರ ಆಲ್ಣ್ಛನಿ~¾್ಣ್ನÆÇ ಗೌರವಾರ್ಪಣೆ ಜರಗಲಿದೆ.

Leave a Reply

Your email address will not be published. Required fields are marked *

You cannot copy content of this page