ಸೇವಾ ಭಾರತಿಯಿಂದ ಮನೆ ಹಸ್ತಾಂತರ

ಕಾಸರಗೋಡು: ಸೇವಾ ಭಾರತಿ ಕಾಸರಗೋಡು ಇದರ ವತಿಯಿಂದ ನಿರ್ಮಿಸಲಾದ ಮನೆಯನ್ನು ಕೂಡ್ಲುವಿನ ಹರೀಶ್ ಚಂದ್ರ ಆಚಾರ್ಯರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ವೇದ ವೇದಾಂತ ಚೈತನ್ಯ ಸ್ವಾಮೀಜಿ ಅಮೃತಾನಂದ ಮಠ ವಿವೇಕಾನಂದ ನಗರ, ಹಾಗೂ ಸಂಘದ ಕಣ್ಣೂರು ವಿಭಾಗ್ ಸಹಕಾರ್ಯವಾಹಕ ಲೋಕೇಶ್ ಜೋಡುಕಲ್ಲು, ಜಿಲ್ಲಾ ಕಾರ್ಯವಾಹಕ ಪವಿತ್ರನ್ ಕುದ್ರೆಪ್ಪಾಡಿ, ಜಿಲ್ಲಾ ಭೌದಿಕ್ ಪ್ರಮುಖ್ ಅನಂತ ಪದ್ಮನಾಭ, ಜಿಲ್ಲಾ ಪ್ರಚಾರಕ ಕಂಠನ್ , ತಾಲೂಕ್ ಕಾರ್ಯವಾಹಕ ಅಕ್ಷತ್, ಮಧೂರು ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ , ಸೇವಾ ಭಾರತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಉಣ್ಣಿ ಕೃಷ್ಣನ್, ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ್ ತಂತ್ರಿ ಕುಂಟಾರ್, ಬಿ.ಎಂ.ಎಸ್ ಜಿಲ್ಲಾ ಅಧ್ಯಕ್ಷ ಉಪೇಂದ್ರ ಕೋಟೆಕಣಿ , ಸಹಕಾರ ಭಾರತಿ ಜಿಲ್ಲಾ ಅಧ್ಯಕ್ಷ ಗಣೇಶ್ ಪಾರಕಟ್ಟ ಹಾಗೂ ಹಲವಾರು ಸ್ವಯಂ ಸೇವಕರು ಜೊತೆಗಿದ್ದರು.

Leave a Reply

Your email address will not be published. Required fields are marked *

You cannot copy content of this page