ನಾರಂಪಾಡಿ ಕ್ಷೇತ್ರ ಬ್ರಹ್ಮಕಲಶಾಭಿಷೇಕ: ಕುಮಾರಮಂಗಲದಲ್ಲಿ ಪ್ರಾದೇಶಿಕ ಸಮಿತಿ ರಚನೆ
ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ 2025ರ ಫೆಬ್ರವರಿ 2ರಿಂದ 10ರ ತನಕ ನಡೆಯುವ ನವೀಕರಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಯಶಸ್ವಿಗಾಗಿ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾದೇಶಿಕ ಸಮಿತಿ ರಚಿಸಲಾಯಿತು.
ಪ್ರಾದೇಶಿಕ ಸಮಿತಿ ಗೌರವಾ ಧ್ಯಕ್ಷರಾಗಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ಅಧ್ಯಕ್ಷರಾಗಿ ಗಣೇಶಕೃಷ್ಣ ಅಳಕ್ಕೆ, ಉಪಾಧ್ಯಕ್ಷರಾಗಿ ರಾಮಕೃಷ್ಣ ಹೆಬ್ಬಾರ್, ಶಿವಕುಮಾರ್, ಮಹಾಲಿಂಗ, ಕಾರ್ಯದರ್ಶಿಯಾಗಿ ಶ್ರೀಧರ ಪ್ರಸಾದ, ಜೊತೆ ಕಾರ್ಯದರ್ಶಿಯಾಗಿ ಪ್ರದೀಪ್ ಮಾಸ್ಟರ್, ಬಾಲಗೋಪಾಲ ಏಣಿಯಾರ್ಪು, ಸದಸ್ಯರಾಗಿ ಅಪ್ಪಣ್ಣ ಸೀತಾಂಗೋಳಿ, ವಿಜಯ, ಅಜಿತ, ಪ್ರಕಾಶ್ ಮೇಸ್ತ್ರಿ, ಗಣರಾಜ ನಿಡುಗಳ, ಹರಿನಾರಾಯಣ ಹೊಳ್ಳ, ಶಿವಪ್ರಸಾದ ಅಳಕೆ, ಗಣೇಶ, ಶಂಕರನಾರಾಯಣ ಭಟ್, ಸುದೀಶ್, ಹರಿಕೃಷ್ಣ ಅವರನ್ನು ಆಯ್ಕೆ ಮಾಡಲಾಯಿತು. ಕ್ಷೇತ್ರದ ಬ್ರಹ್ಮಕಲಶಾಭಿಷೇಕ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಣೈ ಬದಿಯಡ್ಕ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಮಾಸ್ಟರ್, ಕಾರ್ಯದರ್ಶಿ ಹರೀಶ ನಾರಂಪಾಡಿ, ಕೃಷ್ಣಮೂರ್ತಿ ಎಡಪ್ಪಾಡಿ, ಗೋಪಾ ಲಕೃಷ್ಣ, ಕೋಶಾದಿsಕಾರಿ ಸೀತಾರಾಮ ಕುಂಜತ್ತಾಯ, ರವೀಂದ್ರ ರೈ, ದೇವರಾ ಜ ಭಂಡಾರಿ, ಕೃಷ್ಣಪ್ರಕಾಶ, ನಾರಾ ಯಣ ಭಟ್ ಮುಂಡೋಳುಮೂಲೆ, ಗಿರೀಶ ಮುಂಡೋಳುಮೂಲೆ ಮತ್ತಿ }್ಣರರು ಭಾಗವಹಿಸಿದರು.