ಕಲೆಕ್ಟ್ರೇಟ್ ನೌಕರೆ ಆಶಾಲತರ ಸಾವು:ಎಡಿಎಂ ತನಿಖಾ ವರದಿ ಜಿಲ್ಲಾಧಿಕಾರಿಗೆ ಸಲ್ಲಿಕೆ
ಕಾಸರಗೋಡು: ಕಾಸರಗೋಡು ಕಲೆಕ್ಟ್ರೇಟ್ನ ಸೀನಿಯರ್ ಕ್ಲರ್ಕ್, ಚೆಂಗಳ ಅದ್ರುಕುಳಿ ನಿವಾಸಿಯಾದ ಆಶಾಲತಾ (೪೧)ರ ಸಾವಿಗೆ ಸಂಬಂಧಿಸಿ ಎಡಿಎಂ ನಡೆಸಿದ ತನಿಖಾ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು. ಆಶಾಲತಾರ ಆತ್ಮಹತ್ಯೆಗೆ ಕಾರಣ ವರ್ಗಾವಣೆ ಅಥವಾ ಕೆಲಸದ ಒತ್ತಡ ಅಲ್ಲವೆಂದು ವರದಿಯಲ್ಲಿ ತಿಳಿಸಲಾಗಿದೆ. ಐದು ವರ್ಷಗಳಿಂದ ಆಶಾಲತಾ ಭಾರೀ ನಿರಾಸೆಯಲ್ಲಿದ್ದರೆಂದೂ ವರದಿಯಲ್ಲಿ ತಿಳಿಸಲಾಗಿದೆ. ಆಶಾಲತಾ ಆಗಸ್ಟ್ ೭ರಂದು ಐಸ್ಕ್ರೀಂನೊಂದಿಗೆ ಇಲಿವಿಷ ಬೆರೆಸಿ ಸೇವಿಸಿದ್ದರು. ಇದರಿಂದ ಅಸ್ವಸ್ಥಗೊಂಡ ಅವರಿಗೆ ಮೊದಲು ಚೆಂಗಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಸ್ಥಿತಿ ಗಂಭೀರವಾಗಿದ್ದುದರಿಂದ ಅವರನ್ನು ಕಲ್ಲಿಕೋಟೆಯ …
Read more “ಕಲೆಕ್ಟ್ರೇಟ್ ನೌಕರೆ ಆಶಾಲತರ ಸಾವು:ಎಡಿಎಂ ತನಿಖಾ ವರದಿ ಜಿಲ್ಲಾಧಿಕಾರಿಗೆ ಸಲ್ಲಿಕೆ”