ಬಾರ್‌ನಲ್ಲಿ ಘರ್ಷಣೆ: ಮೂವರಿಗೆ ಗಂಭೀರ ಗಾಯ

ಹೊಸದುರ್ಗ: ಕಾಞಂ ಗಾಡ್‌ನ ಬಾರ್‌ನಲ್ಲಿ ಉಂಟಾದ ಘರ್ಷಣೆಯಲ್ಲಿ ಮೂವರು ಗಾಯಗೊಂಡಿ ದ್ದಾರೆ. ನಿನ್ನೆ ರಾತ್ರಿ ಅಲಾಮಿ ಪಳ್ಳಿ ಎಂಬಲ್ಲಿನ ಬಾರ್‌ನಲ್ಲಿ ಘಟನೆ ನಡೆದಿದೆ. ಅರಯಿ ಕಾರ್ತಿಕ ಪಿಲಿಕುನ್ನಿಲ್ ಎಂಬಲ್ಲಿನ ಅಮಲ್‌ಕೃಷ್ಣ (23), ಅರಯಿ ಕಂಡಂಕುಟ್ಟಿ ಚ್ಚಾಲ್ ಪಳ್ಳಿಯ ಪಿ.ಪಿ. ವಿಷ್ಣು ಪ್ರಭಾತ್ (26), ಅರಯಿಯ ವಿಷ್ಣು ಪಿ.ಪಿ. (26) ಎಂಬಿವರ ಮೇಲೆ ತಂಡ ಹಲ್ಲೆಗೈದಿರು ವುದಾಗಿ ದೂರಲಾಗಿದೆ.

RELATED NEWS

You cannot copy contents of this page