ಕುಂಬಳೆಯ ವೈದ್ಯರ ಎರಡೂವರೆ ಲಕ್ಷ ರೂಪಾಯಿ ವಂಚನೆ

ಕುಂಬಳೆ: ಔಷಧಿ ಕಳುಹಿಸಿಕೊಡುವುದಾಗಿ  ತಿಳಿಸಿ ಖಾಸಗಿ ವೈದ್ಯರ ೨,೫೦,೦೦೦ ರೂಪಾಯಿ ವಂಚಿಸಿರುವುದಾಗಿ ದೂರಲಾಗಿದೆ. ಕುಂಬಳೆ ಪೇಟೆಯ ಸ್ಟಾರ್ ಕ್ಲಿನಿಕ್ ಮಾಲಕ ಡಾ| ಅಬ್ದುಲ್ ಹಮೀದ್‌ರ ದೂರಿನಂತೆ ಕುಂಬಳೆ ಪೊಲೀಸರು  ಬೆಂಗಳೂರಿನ ಎಕ್ಸಸ್ ಹೆಲ್ತ್ ಇಂಟರ್‌ನ್ಯಾಶನಲ್ ಕಂಪೆನಿ ಮೆನೇಜರ್ ಸುರೇಂದ್ರ ಎಂಬವರ ವಿರುದ್ಧ ಕೇಸು ದಾಖಲಿಸಿದ್ದಾರೆ. ಔಷಧಿ ಕಳುಹಿಸಿ ಕೊಡಲು ಆನ್‌ಲೈನ್ ಮೂಲಕ ಹಣ ಕಳುಹಿಸಿಕೊಟ್ಟಿರುವುದಾಗಿಯೂ ಆದರೆ ಔಷಧಿ ಕಳುಹಿಸದೆ ವಂಚಿಸಿ ರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page