ಯುವಕನಿಗೆ ಇರಿತ ಆರೋಪಿ ಸೆರೆ

ಕಾಸರಗೋಡು: ಚೆರ್ಕಳ ಪೇಟೆಯ ಬೇಕರಿಯೊಂದರ ಬಳಿ ಚೆರ್ಕಳ ವಡಕ್ಕೇಕರ ಹೌಸ್‌ನ ಮೊಹಮ್ಮದ್ ತಾಜು ಸಿ.ಎಚ್ (೪೭) ಎಂಬವರನ್ನು ನ.೧ರಂದು ಇರಿದು ಗಾಯಗೊಳಿಸಿದ ಪ್ರಕರಣದ ಆರೋಪಿಯನ್ನು ವಿದ್ಯಾನಗರ ಪೊಲೀಸ್ ಠಾಣೆಯ ಎಸ್.ಐ ಉಮೇಶನ್. ಇ ಬಂಧಿಸಿದ್ದಾರೆ. ಚೆರ್ಕಳ ಬೇರ್ಕದ ಸಿನಾನ್ (೨೫) ಬಂಧಿತ ಆರೋ ಪಿ. ತನ್ನ ಸ್ನೇಹಿತ ಖಾಲಿದ್ ಎಂ ಬಾತನನ್ನು ಆರೋಪಿ ಹೀಯಾ ಳಿಸಿದ್ದಾನೆಂದೂ, ಅದನ್ನು ನಾನು ಪ್ರಶ್ನಿಸಿದ ದ್ವೇಷದಿಂದ ಆರೋ ಪಿ ತನಗೆ ಇರಿದನೆಂದು ಪೊಲೀಸರಿಗೆ ನೀಡಿದ  ದೂರಿನಲ್ಲಿ ಮೊಹ ಮ್ಮದ್ ತಾಜು ಆರೋಪಿಸಿದ್ದಾರೆ.

RELATED NEWS

You cannot copy contents of this page