ವಿಧಾನಸಭಾ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ವಿಜಯಿ: ಪ್ರತಾಪನಗರದಲ್ಲಿ ವಿಜಯೋತ್ಸವ
ಉಪ್ಪಳ: ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್ಗಡ್Á್ತಜÀಗಳಲ್ಲಿ ಭಾರ ತೀಯ ಜನತಾ ಪಕ್ಷ ಬಹುಮತ ಗಳಿಸಿದ ಪ್ರಯುಕ್ತ ಪ್ರತಾಪನಗರದಲ್ಲಿ ಬಿಜೆಪಿ ಹಾಗೂ ಯುವ ಮೋರ್ಚಾ ಕಾರ್ಯಕರ್ತರು ನಿನ್ನೆ ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ, ಸಿಹಿ ತಿಂಡಿ ವಿತರಿಸಿ, ಪಕ್ಷ ಕ್ಕೆ e್ರçಕಾರ ಹಾಕಿ ್ಚ್ಣಒº್ಣ´Ãೆ್ನ್ಛ¥್ಣÁ್ಣ್ನ. ಕಾರ್ಯಕ್ರಮ ದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಮಯ್ಯ, ಕಾರ್ಯದರ್ಶಿ ಧನರಾಜ್, ಗಣೇಶ್ ಕೆ.ಎನ್, ವಲ್ಸರಾಜ್, ಶ್ರೀಜಿತ್, ಪ್ರವೀಣ್, ರವೀಶ, ಮೋಹನ, ಸಂತೋಷ್, ಲೀಲಾಧರ, ಜಯರಾಜ್, ಅವಿನಾಶ್, ಉದಯ ಶಂಕರ್, ಚೇತನ್ ಕಾರ್ಯಕರ್ತರು ಭಾಗವಹಿಸಿದ್ದರು.