ಟೈಲರ್ ನಿಧನ

ಕುಂಬಳೆ: ಭಾಸ್ಕರನಗರ ಸಮೀಪದ ಕಾರಿಪ್ಪಾಡಿ ನಿವಾಸಿ ಚಂದ್ರಶೇಖರ (57) ನಿಧನ ಹೊಂದಿದರು. ಉಪ್ಪಳ ಹಾಗೂ ಕುಂಬಳೆಯಲ್ಲಿ ಟೈಲರ್ ಆಗಿ ದುಡಿದಿದ್ದರು. ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ಪುಷ್ಪಲತ, ಮಕ್ಕಳಾದ ಜೀವನ್, ಸಂಧ್ಯಾ, ಸಹೋದರರಾದ ವಿಶ್ವನಾಥ, ಸಹೋದರಿ ಲೀಲಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page