ಬಿಲ್ಲವ ಸೇವಾಸಂಘದಿಂದ ಮಕ್ಕಳಿಗೆ ಪುಸ್ತಕ ವಿತರಣೆ

ಕಾಸರಗೋಡು: ಬಿಲ್ಲವ ಸೇವಾ ಸಂಘ ಕರಂದಕ್ಕಾಡ್ ಕಾಸರಗೋಡು ಇದರ ಆಶ್ರಯದಲ್ಲಿ ಉÅ್ವಔ್ರಜಿ ಯಿಂದ ಲ್ಣÇ್ಚ್ವ ಟ್ನ ವರೆಗಿನ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ನಡೆಯಿತು. ಕರಂದಕ್ಕಾಡ್ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ವ್ಣಿs್ರ¥್ಣ ಕಾರ್ಯಕ್ರಮ್ಣೃವ್ಣ್ನಿ­ ಮಾಜಿ ಡೆಪ್ಯೂಟಿ ತಹಸೀಲ್ದಾರ್ ಚಂದ್ರಕಲಾ ಸಸಿಹಿತ್ಲು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮೊದಲಿಗೆ ಉÅ್ವಔ್ರಜಿ ಮಕ್ಕಳಿಗೆ ಪುಸ್ತಕ ೆ}್ಣÂ್ಚ್ಣ್ನÈ್ಣ ಮೂಲಕ ಪುಸ್ತಕ ವಿತರಣೆಗೆ ಚಾಲನೆ ನೀಡಿದರು. ಬಿಲ್ಲವ ಸಂಘದ ಅಧ್ಯಕ್ಷ ರಘು ಕೆ. ಮೀಪುಗುರಿ ಅಧ್ಯಕ್ಷತೆ È್ಣ್ಞ್ಛ¥್ಣÁ್ಣ್ನ.
ನಗರ ಸಭಾ ಸದಸ್ಯ ಹರೀಶ್ ಕೆ.ಆರ್ ಮುಖ್ಯ ಅತಿಥಿಯಾಗಿ¥್ಣಬÁ್ಣ್ನ. ಗರ‍್ತೃಧ್ಯಕ್ಷ ಎ. ಕೇಶವ, ಮಾಜಿ ಅಧ್ಯಕ್ಷ ಚಂದ್ರಶೇಖರ ಸುವರ್ಣ, ಬಿಲ್ಲವ ಮಹಾ ಮಂಡಳಿ ಸದಸ್ಯ ಸುಕಿರ್ತಿ ವರ್ಮಾ ಉಪಸ್ಥಿತರಿದ್ದರು. ಶಮ್ಮಿ ಕುಮಾರ್, ಕಮಲಾಕ್ಷ ಸೂರ್ಲು, ರೋಹಿಣಿ, ಅಶೋಕ್ ಬೀರಂತಬೈಲ್, ಸಂತೋಷ್, ಸತೀಶ್, ಮೈಂದಪ್ಪ È್ರ‍್ಪ¥್ಣÅ್ತ¥್ಣÈ್ಣÁ್ಣ್ನ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ಹರಿಕಾಂತ್ ಕಾಸರಗೋಡು ಸ್ವಾಗತಿಸಿ ಕಮಲಾಕ್ಷ ಸೂರ್ಲು ವಂದಿಸಿದರು, ಪ್ರೇಮ್‌ಜಿತ್  ಕಾರ್ಯಕ್ರಮ ನಿರೂಪಿಸಿದರು.

RELATED NEWS

You cannot copy contents of this page