ಕಾನೂನು ಕಠಿಣಗೊಳಿಸಿದ ಕೇಂದ್ರ: ಜಿಲ್ಲೆಯ 40ರಷ್ಟು ಕೆಎಸ್ಆರ್ಟಿಸಿ ಬಸ್ಗಳು ಗುಜರಿ ಸೇರುವ ಸಾಧ್ಯತೆ
ಕಾಸರಗೋಡು: ಹದಿನೈದು ವರ್ಷಕ್ಕಿಂತ ಹಳೆಯದಾದ ಸರಕಾರಿ ವಾಹನಗಳು ಸಂಚಾರ ನಡೆಸಬಾರದೆಂಬ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ. ಆದರೆ ಕೆಎಸ್ಆರ್ಟಿಸಿ ಬಸ್ಗಳ ಸೇವಾ ಅವಧಿಯನ್ನು 15ರಿಂದ 20ಕ್ಕೇರಿಸಿ ಕೇರಳ ಸರಕಾರ ತಂದಿದ್ದ ತಿದ್ದುಪಡಿ ಕಾನೂನಿಗೆ ಕೇಂದ್ರ ಸರಕಾರ ಅನುಮತಿ ನಿರಾಕರಿಸಿದೆ. ಇದರಿಂದಾಗಿ ಕಾಸರಗೋಡು ಜಿಲ್ಲೆಯಲ್ಲಿ ಈಗ ಸಂಚರಿಸುತ್ತಿರುವ ಕೆಎಸ್ಆರ್ಟಿಸಿ ಬಸ್ಗಳ ಪೈಕಿ 15 ವರ್ಷಕ್ಕಿಂತ ಹೆಚ್ಚು ಹಳೆಯದಾದ ೪೦ರಷ್ಟು ಬಸ್ಗಳ ಸಂಚಾರ ನಿಲುಗಡೆಗೊಳಿಸಿ ಅವುಗಳನ್ನು ಗುಜರಿಗೆ ನೀಡಬೇಕಾಗಿ ಬರುವ ಸ್ಥಿತಿ ಈಗ ನಿರ್ಮಾಣವಾಗಿದೆ. 15 ವರ್ಷಕ್ಕಿಂತ …
Read more “ಕಾನೂನು ಕಠಿಣಗೊಳಿಸಿದ ಕೇಂದ್ರ: ಜಿಲ್ಲೆಯ 40ರಷ್ಟು ಕೆಎಸ್ಆರ್ಟಿಸಿ ಬಸ್ಗಳು ಗುಜರಿ ಸೇರುವ ಸಾಧ್ಯತೆ”