ಕುಂಟಿಕಾನ ಮಠಕ್ಕೆ ನಾಳೆ ರಾಘವೇಶ್ವರ ಶ್ರೀಗಳ ಆಗಮನ

ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನಾಳೆ ಸಂಜೆ ಆಗಮಿಸಲಿದ್ದಾರೆ. ಕುಂಟಿಕಾನ ಮಠ ಉದಯಶಂಕರರ ಮನೆಯಲ್ಲಿ ಪೂರ್ಣಕುಂಭ ಸ್ವಾಗತ, ಧೂಳೀಪೂಜೆ ನಡೆಯಲಿದೆ. ಶುಕ್ರವಾರ ಗುರುಭಿಕ್ಷಾ ಸೇವೆ ಯನ್ನು ಸ್ವೀಕರಿಸಿ ಶ್ರೀಕ್ಷೇತ್ರದಲ್ಲಿ ದೇವರ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸÀÄವರು.

Leave a Reply

Your email address will not be published. Required fields are marked *

You cannot copy content of this page