ಕುಂಬಳೆ: ಶ್ರೀದೇವಿ ಮಠದ ಆಡಳಿತ ಮೊಕ್ತೇಸರ ನಿಧನ

ಕುಂಬಳೆ: ಕುಂಬಳೆ ಶ್ರೀದೇವಿ ಮಠದ ನಿವಾಸಿ ಪ್ರಭಾಕರ ಅನಂತ ಭಟ್ (೫೭) ನಿಧನಹೊಂದಿದರು. ಶ್ರೀದೇವಿ ಮಠದ ಆಡಳಿತ ಮೊಕ್ತೇಸರರಾಗಿದ್ದ ಇವರು ಕುಂಬಳೆ ಪೇಟೆಯಲ್ಲಿ ಪ್ರಸಿದ್ಧ ವ್ಯಾಪಾರಿ, ಸಮಾಜ, ಕುಂಬಳೆ ಜಿಎಸ್‌ಬಿ ಸಮಾಜದ ಗಣ್ಯರೂ ಆಗಿದ್ದರು.

ಮೃತರು ಪತ್ನಿ ಪ್ರಭಾವತಿ ಭಟ್, ಮಕ್ಕಳಾದ ಸಂದೇಶ್ ಭಟ್, ಗೌರೀಶ ಭಟ್, ಸಹೋ ದರ-ಸಹೋದರಿಯರಾದ ದಿನೇಶ ಭಟ್,  ಪ್ರಕಾಶ ಭಟ್, ಶಶಿಧರ ಭಟ್, ಸುಧಾ ಪೈ, ವಿದ್ಯಾ ಭಕ್ತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page