ಉಪ್ಪಳ: ಮನೆಯಂಗಳದಲ್ಲಿ ನಿಲ್ಲಿಸಿದ್ದ ಇಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿಯಾಗಿದೆ. ಬೇಕೂರು ಶಾಂತಿಗಿರಿಯಲ್ಲಿ ಆಯಿಷಾ ಎಂಬ ವರ ಮಾಲಕತ್ವದ ಸ್ಕೂಟರ್ ಬೆಂಕಿಗಾಹುತಿಯಾಗಿರುವುದಾಗಿ ಹೇಳಲಾಗಿದೆ. ಚಾರ್ಜ್ ಮಾಡಿದ ಸ್ಕೂಟರನ್ನು ಅಂಗಳದಲ್ಲಿ ನಿಲ್ಲಿಸಲಾ ಗಿತ್ತು. ನಿನ್ನೆ ರಾತ್ರಿ ೧೨ ಗಂಟೆ ವೇಳೆ ಇದು ಬೆಂಕಿಗಾಹುತಿಯಾಗಿದೆ.