ಮನೆ ಅಂಗಳದಲ್ಲಿದ್ದ ಸ್ಕೂಟರ್ ಬೆಂಕಿಗಾಹುತಿ

ಉಪ್ಪಳ: ಮನೆಯಂಗಳದಲ್ಲಿ ನಿಲ್ಲಿಸಿದ್ದ ಇಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿಯಾಗಿದೆ. ಬೇಕೂರು ಶಾಂತಿಗಿರಿಯಲ್ಲಿ ಆಯಿಷಾ ಎಂಬ ವರ ಮಾಲಕತ್ವದ ಸ್ಕೂಟರ್  ಬೆಂಕಿಗಾಹುತಿಯಾಗಿರುವುದಾಗಿ ಹೇಳಲಾಗಿದೆ. ಚಾರ್ಜ್ ಮಾಡಿದ ಸ್ಕೂಟರನ್ನು ಅಂಗಳದಲ್ಲಿ ನಿಲ್ಲಿಸಲಾ ಗಿತ್ತು. ನಿನ್ನೆ ರಾತ್ರಿ ೧೨ ಗಂಟೆ ವೇಳೆ ಇದು ಬೆಂಕಿಗಾಹುತಿಯಾಗಿದೆ.

Leave a Reply

Your email address will not be published. Required fields are marked *

You cannot copy content of this page