ಮಹಿಳೆಗೆ ಹಲ್ಲೆ : ಕೇಸು ದಾಖಲು

ಬದಿಯಡ್ಕ: ಮಾನ್ಯ ತೈವಳಪ್ಪ್ ನಿವಾಸಿ ಸುಜಾತ ಬಿ (40)ರನ್ನು ನಿನ್ನೆ ಹೀನಾಯ ವಾಗಿ ಬೈದು ಚಾಕು ಬೀಸಿ ಕಡಿಯ ಲೆತ್ನಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಬೈಜು ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page