ಕಾಸರಗೋಡು: ಎಡರಂಗದ ಕಾಸರಗೋಡು ಲೋಕಸಭಾಕ್ಷೇತ್ರದ ಉಮೇದ್ವಾರ ಎಂ.ವಿ. ಬಾಲಕೃಷ್ಣನ್ ಪರ ಚುನಾವಣಾ ಪ್ರಚಾರದಂಗವಾಗಿ ಈ ತಿಂಗಳ 21ರಂದು ಪಾಲಕುನ್ನಿ ನಲ್ಲಿ ನಡೆಯುವ ಎಡರಂಗ ಚುನಾವಣಾ ಪ್ರಚಾರ ಸಭೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿ ಮಾತನಾ ಡುವರು. ಎಡರಂಗದ ಹಲವು ನೇತಾರರೂ ಭಾಗವಹಿಸುವರು.

ಕಾಸರಗೋಡು: ಎಡರಂಗದ ಕಾಸರಗೋಡು ಲೋಕಸಭಾಕ್ಷೇತ್ರದ ಉಮೇದ್ವಾರ ಎಂ.ವಿ. ಬಾಲಕೃಷ್ಣನ್ ಪರ ಚುನಾವಣಾ ಪ್ರಚಾರದಂಗವಾಗಿ ಈ ತಿಂಗಳ 21ರಂದು ಪಾಲಕುನ್ನಿ ನಲ್ಲಿ ನಡೆಯುವ ಎಡರಂಗ ಚುನಾವಣಾ ಪ್ರಚಾರ ಸಭೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿ ಮಾತನಾ ಡುವರು. ಎಡರಂಗದ ಹಲವು ನೇತಾರರೂ ಭಾಗವಹಿಸುವರು.
You cannot copy contents of this page